ಸತೀಶ ಜಾರಕಿಹೊಳಿ ಅವರು ಆದೇಶದ ಮೇರೆಗೆ ಬಗರ ಹುಕುಂ ಸದಸ್ಯರಾಗಿ ಕೆಂಪಣ್ಣಾ ಶಿರಹಟ್ಟಿ ಆಯ್ಕೆ

ಹುಕ್ಕೇರಿ ಕೆಂಪಣ್ಣಾ ಶಿರಹಟ್ಟ ಅವರು ಬಗರ್ ಹುಕುಂ ಸಾಗುವಳಿ ಸಮಿತಿಯ ಸದಸ್ಯರಾಗಿ ಆಯ್ಕೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ನಿವಾಸಿಯಾದ ಕೆಂಪನ ಶಿರಹಟ್ಟಿ ಅವರನ್ನು ಯಮಕನಮರಡಿ ಶಾಸಕರಾದ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿಯವರ ಆದೇಶದ ಮೇರೆಗೆ ಕೆಂಪಣ್ಣ ಶಿರಹಟ್ಟಿ ಅವರು ಹುಕ್ಕೇರಿ ತಾಲೂಕಿನ ಬಗರು ಹುಕುಂ ಸಾಗುವಳಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ ಸಮಿತಿಯ ಅಧ್ಯಕ್ಷರಾದ ಶಾಸಕ ನಿಖಿಲ್ ಕತ್ತಿ ಬಾಡ್ ಗ್ರಾಮದ ಸಿಕಂದರ್ ಸನದಿ ಬುಡಸ್ ಗ್ರಾಮದ ಕೆಂಪಣ್ಣ ಶಿರಹಟ್ಟಿ ಲೇಬರ್ ಕ್ಯಾಂಪಿನ ನಿರ್ವಾನಟ್ಟಿಯ ಭಾರತಿ ಬೆನ್ನೆ ಸದಸ್ಯ ಕಾರ್ಯದರ್ಶಿಯಾಗಿ ತಶಿಲ್ದಾರ್ ಮಂಜುಳಾ ನಾಯಕ್ ಅವರನ್ನು ನೇಮಕ ಮಾಡಿ ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಜಗದೀಶ್ ಆದೇಶ ಹೊರಡಿಸಿದ್ದಾರೆ ಈ ಸಮಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಸಮಿತಿ ರಚನೆಯಾಗಿದೆ.

 

ವರದಿ : ಸದಾನಂದ ಎಂ ಎಚ್