ಹುಕ್ಕೇರಿ ತಾಲೂಕಿನ ಹಂಜಾನಟ್ಟಿ ಗ್ರಾಮದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಸಂಘಟನೆ ಪದಾಧಿಕಾರಿಗಳು ಆಯ್ಕೆ

ಹುಕ್ಕೇರಿ ಸುದ್ದಿ ರಾಜ್ಯ ಅಧ್ಯಕ್ಷರಾದ ಬ. ಚನ್ನಕೃಷ್ಣಪ್ಪ ಹಾಗೂ ಬೆಳಗಾವಿ ವಿಭಾಗಿ ಪ್ರಧಾನ ಕಾರ್ಯದರ್ಶಿ ಬಸವರಾಜ್ ತಳವಾರ್ ಮತ್ತು ಗಣೇಶ್ ಸಿಂಗಣ್ಣವರ, ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗ ಜಿಲ್ಲಾ ಅಧ್ಯಕರಾದ ಶಿವಾಜಿ ಎನ್ ಬಾಲೇಶಗೋಳ ಹುಕ್ಕೇರಿ ತಾಲೂಕ ಅಧ್ಯಕ್ಷರಾದ ಷಣ್ಮುಖ ದೇವರ ಮನಿ, ಅಜ್ಜಯ್ ಹರಬಲ್ಲೆ ಇವರ ಆದೇಶ ಮೇರೆಗೆ ಹುಕ್ಕೇರಿ ತಾಲೂಕಿನ ಹಂಜ್ಯಾನಟ್ಟಿ ಗ್ರಾಮದಲ್ಲಿ ಸಂಘಟನೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬರುವ ದಿನಗಳಲ್ಲಿ ಹುಕ್ಕೇರಿ ತಾಲೂಕ ಮತ್ತು ನಿಪ್ಪಾಣಿ ತಾಲೂಕ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಂಘಟನೆ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಸಂಘಟನೆ ಬಲಪಡಿಸಲಿಕ್ಕೆ ಎಲ್ಲ ಗ್ರಾಮದ ಭೀಮ ಯುವಕರು ಕೈಜೋಡಿಸುತ್ತಾಯಿರುವುದು ಹೆಮ್ಮೆಯ ವಿಷಯವಾಗಿದೆ.

ಹಂಜ್ಯಾನಟ್ಟಿ ಗ್ರಾಮದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಸಂಘಟನೆಗೆ ಮಹಿಳೆಯರು ಕೂಡ ಬೆಂಬಲವನ್ನು ನೀಡ್ತಾಯಿದ್ದಾರೆ ಮುಂದಿನ ಬರುವ ದಿನಗಳಲ್ಲಿ ಹುಕ್ಕೇರಿ ಪಟ್ಟಣದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು .

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಯಲ್ಲಪ್ಪ ತಳವಾರ ಅಧ್ಯಕ್ಷರು, ಶಂಕರ್ ಮಾರುತಿ ತಳವಾರ ಉಪಾಧ್ಯಕ್ಷರು, ಸುಭಾಷ್ ರಾಯಪ್ಪ ತಳವಾರ್ ಸಂಘಟನಾ ಕಾರ್ಯದರ್ಶಿ, ಸಮ್ಸುದ್ದೀನ್ ದಸ್ತಿಗೀರ್ ಮುಲ್ತಾನಿ ಸಹ ಕಾರ್ಯದರ್ಶಿ, ಬಸವರಾಜ ಶಂಕರ್ ತಳವಾರ್ ಖಜಾಂಚಿ, ಯಲ್ಲಪ್ಪ ಭೀಮಪ್ಪ ತಳವಾರ್, ಮಾರುತಿ ಶಂಕರ್ ತಳವಾರ್, ನಾರಾಯಣ ದುಂಡಪ್ಪ ತಳವಾರ, ಮಾರುತಿ ದುಂಡ್ಡಪ್ಪ ತಳವಾರ್, ದಶರತ ದುಂಡ್ಡಪ್ಪ ತಳವಾರ್, ಶಂಕರ್ ಭೀಮಪ್ಪ ತಳವಾರ್, ಶಾನೂರ್ ಶಿವಪ್ಪ ತಳವಾರ್ , ರಾಹುಲ್ ಸುಭಾಷ್ ತಳವಾರ್, ವಿಶಾಲ್ ಯಲ್ಲಪ್ಪ ತಳವಾರ, ಸಿದ್ದಪ್ಪ ಯಲ್ಲಪ್ಪ ತಳವಾರ್, ಶಿವಾನಂದ್ ಶಾನೂರ ತಳವಾರ್, ಬಸವರಾಜ್ ಮಾರುತಿ ತಳವಾರ್, ಇಮಾಮ ದಸ್ತಗಿರ್ ಮುಲ್ತಾನಿ, ಪ್ರೇಮಾ ಮಾರುತಿ ತಳವಾರ, ಶಾಂತವ್ವ ಶಾನೂರ್ ತಳವಾರ್, ಕಲ್ಪನಾ ಶಂಕರ್ ತಳವಾರ್, ಮಹಾದೇವಿ ಸುಭಾಷ್ ತಳವಾರ್, ಮಹದೇವಿ ಯಲ್ಲಪ್ಪ ತಳವಾರ್ ಹಾಗೂ ಅನೇಕರು ಉಪಸ್ಥಿತರಿದ್ದರು.

 

ವರದಿ : ಸದಾನಂದ ಎಂ