ರಾಜಶೇಖರ ಮಾಚರ್ಲಾ ಇವರನ್ನು
ನ್ಯಾಷನಲ್ ಅಪನಿ ಪಾರ್ಟಿಯ
ಕರ್ನಾಟಕ ರಾಜ್ಯದ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲು ಪಕ್ಷದ
ಕರ್ನಾಟಕ ರಾಜ್ಯಾಧ್ಯಕ್ಷರಾದ ಫಿರೋಜ್ ಬಿ.ಎಸ್.ರವರ ಶಿಫಾರಸ್ಸಿನ ಮೇರೆಗೆ ರಾಷ್ಟ್ರೀಯ ಅಧ್ಯಕ್ಷರಾದ ಭಗತ್ ನಿಂಗ್ ಬಿಷ್ಠ ರವರು ನೇಮಕ ಮಾಡಲಾಗಿದೆ,
ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ತತ್ವ ಸಿದ್ದಾಂತಗಳನ್ವಯ ಪಕ್ಷದ ಸಂಘಟನೆಯಲ್ಲಿ ಕಾರ್ಯೋನ್ಮುಖರಾಗುವಂತೆ ಆದೇಶ ಹೊರಡಿಸಲಾಗಿದೆ.