ಗುಳೇದಗುಡ್ಡ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಗುಂಡಾ ಗಳನ್ನ ಕರೆಸಿ ಗಲಭೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಖಂಡರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ

ಬಾಗಲಕೋಟೆ :  ಕಳೆದ ಅ. 30ರಂದು ಗುಳೇದಗುಡ್ಡ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ದಿನ ಗಲಭೆ ಸೃಷ್ಟಿಸಲು ಗುಂಡಾಗಳನ್ನು ಕೆರೆಸಿದ್ದು, ಇದೊಂದು ಹೇಯ ಕೃತ್ಯ ವಾಗಿದ್ದು, ಈ ಘಟನೆಯನ್ನು ಖಂಡಿಸಿ

ಘಟನೆಗೆ ಸಂಭಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ನಾಲ್ವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ತಪ್ಪಿದಸ್ತರು ಯಾರೇ ಆಗಿದ್ದರು ಸಹ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬದಾಮಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಬಾಗಲಕೋಟೆ ಜಿಲ್ಲಾ ವರಿಷ್ಠ ಅಧಿಕಾರಿ. ಅಮರನಾಥ್ ರೆಡ್ಡಿ. ಯವರಿಗೆ ಹಾಗೂ ಕರ್ನಾಟಕ ಸರಕಾರದ ಅಬಕಾರಿ ಸಚಿವರು, ಬಾಗಲಕೋಟ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆರ್ ಬಿ ತಿಮ್ಮಾಪುರ ಅವರಿಗೆ ಪ್ರತಿಭಟನೆ ಮೂಲಕ ಮನವಿ ಬಾದಾಮಿ ಮತ ಕ್ಷೆತ್ರದ ಕಾಂಗ್ರೆಸ್ ಪಕ್ಷದ ಮುಖಂಡರು.ಮಹೇಶ್ ಹೊಸಗೌಡರ. ಸಂಜು ಬರಗುಂಡಿ. ಮಂಜು ಹೊಸಮನಿ. ಕರೀಗೌಡರ್. ಸಂಜು ಚಿಮ್ಮನಕಟ್ಟಿ. ಹಣಮಂತ ಅಪ್ಪಣ್ಣವರ. ಮೂಕೇಶ್ ಹುನೂರ್. ಮಂಜು ಪಾಟೀಲ.ಹೆಬ್ಬಳ್ಳಿ ಇನ್ನೂ ಅನೇಕ ಮುಖಂಡರು ಸೇರಿ,ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳು ಎಸ್. ಪಿ. ಅಮರನಾಥ ರೆಡ್ಡಿ ಯವರಿಗೆ ಹಾಗೂ ಆರ್. ಬಿ. ತಿಮ್ಮಪುರ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ ಪತ್ರವನ್ನು ಕೊಡಲಾಯಿತು.