ಸೀತಾರಾಮ್ ಯೆಚೂರಿ ನಿಧನ ; ಬೆಳಗಾವಿಯಲ್ಲಿ ಸಿಪಿಎಂ ಪಕ್ಷದ ಸದಸ್ಯರಿಂದ ಶ್ರದ್ಧಾಂಜಲಿ

 

 

ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ ಬೆಳಗಾವಿಯಲ್ಲಿ ಸಿಪಿಐಎಂ ಪಕ್ಷದಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು

 

ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ರಾಜ್ಯಸಭಾ ಸಂಸದ ಸೀತಾರಾಂ ಯೆಚೂರಿ (72) ಇಂದು ನಿಧನರಾದರು. ಬೆಳಗಾವಿಯಲ್ಲಿ ಸಿಪಿಎಂ ಪಕ್ಷದ ಸದಸ್ಯರಿಂದ ಕನ್ನಡ ಸಾಹಿತ್ಯ ಭವನದಲ್ಲಿ ಫೋಟೋ ನಮನ ಸಲ್ಲಿಸಲಾಯಿತು ಯಚೂರಿ ಅಮರ್ ರಹೇ ಅಮರ್ ರಹೇ ಘೋಷಣೆ ಕೂಗಲಾಯಿತು .

 

ಈ ಸಂಧರ್ಭದಲ್ಲಿ citu ಜಿಲ್ಲಾ ಕಾರ್ಯದರ್ಶಿ  ಗೈಬು ಜೈನೆಖಾನ್, ಜಿ ವಿ ಕುಲಕರ್ಣಿ ಮಂದ ನೆವಗಿ, ಮೀನಾಕ್ಸಿ ದಾಷ್ಠೆ ಸರಸ್ವತಿ ಮಾಳಶೆಟ್ಟಿ, ಯಲಪ ಪಾಟೀಲ, ಮಹೇಬೂಬ ನದಾಫ, ಸುನೀಲ್ ಪಾಟೀಲ್‌,ಯಲ್ಲವ್ವ ತಾರಿಹಾಳ್ ಉಪಸ್ಥಿತರಿದ್ದರು.

 

ವರದಿ-Md ಸೋಹಿಲ್ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ