ಚಿಟಗುಪ್ಪದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಿದ ಕೃಷ್ಣ ಜನ್ಮಾಷ್ಟಮಿ

ಚಿಟಗುಪ್ಪ

ಬೀದರ್ ಜಿಲ್ಲೆ ಚಿಟ್ಗುಪ್ಪ ಪಟ್ಟಣದಲ್ಲಿ ಶ್ರೀ ಕೃಷ್ಣನ ದೇವಾಲಯದಲ್ಲಿ ಮಧ್ಯರಾತ್ರಿ 12 ಗಂಟೆಗೆ ಸುಮಂಗಲಿಯರಿಂದ ಶ್ರೀ ಕೃಷ್ಣ ತೊಟ್ಟಿಲು ಕಾರ್ಯಕ್ರಮ ನೆರವೇರಿಸಿದರು.

ಬೆಳಿಗ್ಗೆ ಶ್ರೀ ಕೃಷ್ಣನ ಮೂರ್ತಿಗೆ ಹಾಲು ಹಾಕು ತುಪ್ಪದ ಮೂಲಕ ಅಭಿಷೇಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ. ಶ್ರೀ ಕೃಷ್ಣಾಷ್ಟಮಿಯ ಅಧ್ಯಕ್ಷ ಸಂತೋಷ ಚೌಹಾಣ್. ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್. ಶಿವಕುಮಾರ್,ಚನ್ನೂರು. ಅರವಿಂದ್ ಪಾಂಚಾಳ್. ಅಪ್ಪನ ಭಂಡಾರಿ. ಮಾರುತಿ ಚೌಹಾನ್. ಕಂಟಯ್ಯ ಸ್ವಾಮಿ. ವಿಠಲ ರಾವ್ ಸುಲ್ಗಿತ್ತಿ. ಮಲ್ಲಪ್ಪ ಕೊಂಡ. ಪ್ರವೀಣ್ ರಾಜಪುರ್. ಹಾಗೂ ತೊಟ್ಟಿಲು ಕಾರ್ಯಕ್ರಮ ನೆರವೇರಿಸಿದ ಸುಮಂಗಲಿಯರಾದ. ದಮಯಂತಿ ಸಂತೋಷ್. ಗೀತಾ ಶಿವಾಜಿ ರಾವ್. ಲಕ್ಷ್ಮೀಬಾಯಿ ಇಂಚುರೆ. ಇನ್ನು ಅನೇಕ ಸುಮಂಗಲಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.