ಕುಮಾರ ಶ್ರೀ ಪ್ರಶಸ್ತಿ ಗೇ ಶ್ರೀನಿವಾಸ ಚಿಂಚೋಳಿಕರ್ ಚಿಮ್ಮಾಣದಲಾಯಿ ಆಯ್ಕೆ

ಸುವರ್ಣ ಕರ್ನಾಟಕ ಉತ್ಸವ-50

ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ (ರಿ.) ಹಾನಗಲ್ಲ

42 ವಾರ್ಷಿಕೋತ್ಸವದ ಅಂಗವಾಗಿ

ನೇ

ಪೂಜ್ಯ ಶ್ರೀ ಷ.ಬ್ರ. ಡಾ|| ಚನ್ನವೀರ ಶಿವಾಚಾರ್ಯರು

ಹಾರಕೂಡ ಅವರ 719ನೇ ನಾಣ್ಯ

ತುಲಾಭಾರ

ದಿನಾಂಕ: 27-09-2024 ಶುಕ್ರವಾರ ಬೆಳಗ್ಗೆ 10:30 ಘಂಟೆಗೆ

ಸ್ಥಳ: ಡಾ.ಎಸ್.ಎಮ್. ಪಂಡಿತ ರಂಗಮಂದಿರ ಮುಖ್ಯರಸ್ತೆ, ಕಲಬುರಗಿ

“ಕುಮಾರಶ್ರೀ ಪ್ರಶಸ್ತಿ”

ಶ್ರೀನಿವಾಸ ಚಿಂಚೋಳಿಕರ್

ಚಿಮ್ಮಾ ಣದಲಾಯಿ

ಇವರು ರಂಗಭೂಮಿಗೆ ಸಲ್ಲಿಸಿದ ಅತ್ಯಮೂಲ್ಯವಾದ ಸೇವೆಯನ್ನು ಪರಿಗಣಿಸಿ ಹಾರಕೂಡ ಶ್ರೀಗಳು ಹಾಗೂ

ಗಣ್ಯಮಾನ್ಯರ ಸಮ್ಮುಖದಲ್ಲಿ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ (ರಿ.) ಹಾನಗಲ್ ಇವರಿಂದ

ರಾಜ್ಯಮಟ್ಟದ “ಕುಮಾರ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬಸವರಾಜ ದೇಶಮುಖ

ಕಾರ್ಯದರ್ಶಿಗಳು, ಶರಣಬಸವೇಶ್ವರ ಸಂಸ್ಥಾನ,

ಅಲ್ಲಮಪ್ರಭು ಪಾಟೀಲ

ಶಾಸಕರು, ದಕ್ಷಿಣ ಮತಕ್ಷೇತ್ರ ಕಲಬುರಗಿ

ಎಲ್.ಬಿ. ಶೇಖ ಮಾಸ್ತರ

ಮಾಲಿಕರು, ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ ಶ್ರೀಧರ ಹೆಗಡೆ

ಸಂಚಾಲಕರು, ಶ್ರೀ ಗುರು ಕುಮಾರಜ್ವರ ನಾಟ್ಯ ಸಂಘ, ಹಾನಗಲ್

 

ವರದಿ : ರಾಜೇಂದ್ರ ಪ್ರಸಾದ್