ಮಹಾತ್ಮ ಗಾಂಧಿಜೀ ಜಯಂತಿ ನಿಮಿತ್ಯ ಹಣ್ಣು ಹಂಪಲ ವಿತರಣೆ

ಹುಕ್ಕೇರಿ: ಹುಕ್ಕೇರಿ ಕಟ್ಟಡ ಕಾರ್ಮಿಕರು ಹಾಗೂ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹುಕ್ಕೇರಿ ಇವರ ವತಿಯಿಂದ ರಾಷ್ಟ್ರಪಿತಮ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇವರ ಜಯಂತಿಯ ನಿಮಿತ್ಯ ಹುಕ್ಕೇರಿ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಧೈರ್ಯ ತುಂಬಿದವರು ಕಟ್ಟಡ ಕಾರ್ಮಿಕರು ಹಾಗೂ ಸಮಾಜ ಕ್ಷೇಮಾ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಶಕೀಲ್ ಮೊಮಿನ್ ದಾದಾ. ಹಾಗೂ ಮುಖ್ಯ ವೈದ್ಯಾಧಿಕಾರಿಯಾದ ಡಾಕ್ಟರ್ ಮಹೇಶ್ ನರಸನ್ನವರ್ ಇವರು ಮಾಧ್ಯಮದವರೊಂದಿಗೆ ಮಾತನಾಡಿ ಕಟ್ಟಡ ಕಾರ್ಮಿಕರರಿಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು ತಿಳಿಸಿದರು ಹಾಗೂ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಸದಾ ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು ಡಾಕ್ಟರ್ ನರಸನ್ನವರ್ ಹೇಳಿದರು ಇದೇ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಅಧ್ಯಕ್ಷರು ಮಾಧ್ಯಮದವರೊಂದಿಗೆ ಮಾತನಾಡಿ

ಮಹಾತ್ಮ ಗಾಂಧೀಜಿಯವರ ತತ್ವ

ಸತ್ಯ ಶಾಂತಿ ಹಾಗೂ ಅಹಿಂಸೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರ ತತ್ವ.

ಜೈ ಜವಾನ್ ಜೈ ಕಿಸಾನ್ ಎಂದು ಸಾರಿದವರು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕೂಡಿಕೊಂಡು ಮುನ್ನಡೆಯಬೇಕಾಗಿದೆ ಹಾಗೂ ಮತ್ತೊಮ್ಮೆ ಭಾರತ ಜನತೆಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯ ಜನ್ಮದಿನದ ಶುಭಾಶಯಗಳು ತಿಳಿಸಿದವರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಅಧ್ಯಕ್ಷರಾದ ಶಕೀಲ್ ಮೊಮಿನದಾದಾ. ಉಪಾಧ್ಯಕ್ಷರಾದ ರಫೀಕ್ ಅತ್ತಾರ್. ಕಾರ್ಯದರ್ಶಿ ಸಂಜು ನಾಯಕ್. ಖಜಾಂಚಿ ಅಜಾಜ್ ಕೆರೂರೆ ಹಾಗೂ ಸದಸ್ಯರಾದ ಶ್ರೀಮತಿ ವೈಶಾಲಿ ಕಂಬಾರ್. ಶ್ರೀಮತಿ ಮಂಗಲ್ ವಗ್ಗಿ. ಇಮ್ರಾನ್ A ಮೋಮಿನ. ಗಜಬರ್ ಜಮಾದಾರ್. ನಿಂಗಪ್ಪ ಮಾಳಗೆ. ಸಮೀರ್ ಮುಲ್ಲಾ. ಇಮ್ರಾನ್ ಮಹಮ್ಮದ್ ಅಲಿ ಮೋಮಿನ. ಅಮೀರ್ ಸಾಬ್ ಜಮಾದಾರ್. ಇಬ್ರಾಹಿಂ ಬಾಬು ಮುಲ್ಲಾ. ಹಾಗೂ ಕಟ್ಟಡ ಕಾರ್ಮಿಕರು ಹಾಗೂ ತಾಲೂಕ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಜನರು ಮೆಚ್ಚುಗೆ ವ್ಯಕ್ತಪಡಿಸಿ ಸದಾ ನಿಮ್ಮ ಈ ಕಾರ್ಯ ಸದಾ ಹೀಗೆ ಮುಂದು ಸಾಗಲಿ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ:ಸದಾನಂದ ಎಂ ಎಚ್