ಬೆಳಗಾವಿ ಜಿಲ್ಲೆಯ ಮಾದಿಗ ಸಮುದಾಯದವರಿಂದ ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟ

 

ಬೆಳಗಾವಿ : ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಏಕ ಕಾಲಕ್ಕೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ವತಿಯಿಂದ ನಮ್ಮ ರಾಜ್ಯದ ಜಾತಿವಾದಿ ಅಹಿಂದ ಮುಖಂಡರು ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಹಾಗೂ ಗೌರವಾನ್ವಿತ ರಾಜ್ಯದ ರಾಜ್ಯಪಾಲರಿಗೆ ಪರಿಶಿಷ್ಟ ಜಾತಿ ಒಳಮೀಸಲಾತಿ ತಕ್ಷಣ ಜಾರಿಯಾಗಬೇಕು ಎಂದು ಬೆಳಗಾವಿ ಹೃದಯಭಾಗದಲ್ಲಿ ಚೆನ್ನಮ್ಮ ಸರ್ಕಲ್ ನಲ್ಲಿ ಜಿಲ್ಲೆಯ ಮಾದಿಗರ ಕೂಗು ಮತ್ತು ಹಿಂತಾಹ ಸುಡು ಬಿಸಲಲ್ಲಿ ಒಂದು ಘಂಟೆ ಕುತ್ತಿದ್ದೇವೆ ಅಂದರೆ ಮಾದಿಗರಿಗೆ ಎಷ್ಟು ಹಸಿವು ಇದೇ ಅಣ್ಣವುದು ಸರ್ಕಾರ ತಿಳಕೋಬೇಕ್ಕಾಗಿದೆ ಅಥಣಿ ಚಿಕ್ಕೋಡಿ ರಾಯಬಾಗ ಹುಕ್ಕೇರಿ ಎಲ್ಲಾ ತಾಲೂಕಿನ ಹಾಗೂ ಬೆಳಗಾವಿ ಜಿಲ್ಲೆಯ ಯವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದಾರೆ ಅವರಿಗೆ ನಾನು ಧನ್ಯವಾದಗಳನು ತಿಳಿಸುತ್ತಾ ನಮ್ ಸಮುದಾಯದ ಯಲ್ಲಾ ಜನರಿಗೆ ಒಳಮಿಸಲಾತಿ ಬೇಗನೆ ಜಾರಿ ಬರುವಂತೆ ಆದೇಶ ಆಗಬೇಕು ಎಂದು ಬೆಳಗಾವಿ ಜಿಲ್ಲೆಯ ಮಾದಿಗ ಸಮಾಜದ ಮುಖಂಡ ಡಾ.ಎನ್ ಪ್ರಂಶಾತ ರಾವ್ ಸರ್ಕಾರಕ್ಕೆ ಮನವಿ ಮಾಡಿಕೊಂಡರು ಈ ಬ್ರಹತ್ ಪ್ರತಿಭಟನೆಯಲ್ಲಿ ಜಿಲ್ಲೆಯ ಮಾದಿಗ ಸಮಾಜದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

 

ವರದಿ : ಸದಾನಂದ್ ಎಚ್