*
ಡಿಎಪಿ ಗೊಬ್ಬರ ತುಂಬಿರುವ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊರವಲಯದಲ್ಲಿ ಶಿವನ ಮೂರ್ತಿ ಹತ್ತಿರ ನಡೆದಿದೆ.
ಹುಬ್ಬಳ್ಳಿ ನವಲೂರ ರೈಲ್ವೆ ಯಿಂದ್ ಜಮಖಂಡಿಗೆ ರಾಮದುರ್ಗ ಮಾರ್ಗವಾಗಿ ಚಲಿಸುತಿದ್ದ KA02 AG 8387 ಅಶೋಕ್ ಲೇಲ್ಯಾಂಡ್ ಟ್ರಕ್ ಡಿಎಪಿ ಗೊಬ್ಬರ ತುಂಬಿರುವ ಚಲಿಸುತ್ತಿರುವಾಗ್ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಶರಣಪ್ಪಗೌಡ ಭೀಮನಗೌಡ ಹರಳಲ್ಲಿ ಗುಡಕುಂಠಿ ತಾಲೂಕ್ -ಯಲಬುರ್ಗಾ ಜಿಲ್ಲಾ – ಕೊಪ್ಪಳ ನಿವಾಸಿ ಸ್ಥಳದಲ್ಲಿ ಮೃತಪಟ್ಟಿದಾನೆ.
ಸ್ಥಳಕ್ಕೆ ರಾಮದುರ್ಗ ಪಿಎಸ್ಐ ಸವಿತಾ ಮುನ್ನಾಳ, ಎ ಎಸ್ ಐ ಕೆಂಪು ಶಿವಣ್ಣನವರ್, ಟೌನ್ ಪೊಲೀಸ್ ಹನುಮಂತಗೌಡ ವಾಸನ್ ಪರಿಶೀಲನೆ ನಡೆಸಿದ್ದಾರೆ
ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವರದಿ Md ಸೋಹಿಲ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ