ಹಳ್ಳದ ಸೇತುವೆ ರಸ್ತೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿಹೋದ ಬೈಕ್ ಸವಾರ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ನಾಗರಹಳ್ಳಿ ಮತ್ತು ಬೆಣ್ಣೆಹಳ್ಳಿ ಮಾರ್ಗಮಧ್ಯೆ ಘಟನೆ..

ರವಿಕುಮಾರ ಸುತಾರಿ (32) ಹಳ್ಳದಲ್ಲಿ ಕೊಚ್ಚಿ ಹೋಗಿರೋ ವ್ಯಕ್ತಿ..

ವಿಜಯನಗರ ಜಿಲ್ಲೆ ಏಣಗಿ‌ ಬಸಾಪುರ ಗ್ರಾಮದ ನಿವಾಸಿ ರವಿಕುಮಾರ

ಬೈಕ್‌ ಮೂಲಕ ಸೇತುವೆ ದಾಟುತ್ತಿದ್ದ ಇಬ್ಬರು ಸವಾರರು..

ಕಾಲು‌ಜಾರಿ ನೀರಿನ ರಭಸಕ್ಕೆ‌ ಕೊಚ್ಚಿ ಹೋದ ಓರ್ವ ಸವಾರ..

ಕೊಚ್ಚಿ ಹೋಗುತ್ತಿದ್ದ ರವಿಕುಮಾರನನ್ನ ನೀರಿನಿಂದ‌ ಮೇಲೆತ್ತಲು ಮತ್ತೋರ್ವ ಸವಾರನಿಂದ ಪ್ರಯತ್ನ..

ನೀರಿನ ರಭಸಕ್ಕೆ‌ ಮೇಲೆ ಬರಲಾಗದೇ ಕೊಚ್ಚಿ ಹೋದ ರವಿಕುಮಾರ..

ತಡರಾತ್ರಿ ಸ್ಥಳಕ್ಕೆ ಪೊಲೀಸರು‌ ಹಾಗೂ ಅಗ್ನಿಶಾಮಕ‌ ಸಿಬ್ಬಂದಿ ದೌಡು..

ಹಳ್ಳದಲ್ಲಿ ಕೊಚ್ಚಿ ಹೋಗಿರೋ ರವಿಕುಮಾರಗಾಗಿ ಶೋಧ…

 

*******

 

ಸೇತುವೆ ಕಿರಿದಾದದ ಹಿನ್ನೆಲೆ ಹಲವು ವರ್ಷಗಳಿಂದ ಅವಘಡ..

ಹಲವಾರು ಬಾರಿ‌ ಸೇತುವೆ ಎತ್ತರಿಸುವಂತೆ ಪ್ರತಿಭಟನೆ..ಮನವಿ..

ನಾಗರಹಳ್ಳಿ‌ ಹಾಗೂ ಬೆಣ್ಣಿಹಳ್ಳಿ‌ ಗ್ರಾಮಕ್ಕೆ‌ ಸಂಪರ್ಕ ಕಲ್ಪಿಸೋ ಸೇತುವೆ..

ಹಳ್ಳಕ್ಕಿಂತ ಸೇತುವೆ ಕೆಳಮಟ್ಟದಲ್ಲಿರುವ ಕಾರಣ ಪದೇ ಪದೇ ಇಂಥಹ ಅನಾಹುತ..

ಹಲವು ಅಮಾಯಕರು ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವು..

ಇಷ್ಟಾದರೂ ಬುದ್ದಿ‌ ಕಲಿಯದ ಸ್ಥಳಿಯ ಜ‌ನಪ್ರತಿನಿಧಿಗಳ ವಿರುದ್ಧ ಸ್ಥಳಿಯರ ಆಕ್ರೋಶ..

ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಘಟನೆ..