ಸಾರಿಗೆ ನಿರ್ಲಕ್ಷವೋ ದೈವ ವಿಧಿಯೋ..? ಪ್ರಯಾಣಿಕರಿಂದಲೇ ತಪ್ಪಿದ ಭಾರಿ ಅನಾಹುತ

ಗುಳೇದಗುಡ್ಡ : ಬೆಳಗಿನ ಜಾವ ಗುಳೇದಗುಡ್ಡದಿಂದ ಶಿರೂರು ಮಾರ್ಗವಾಗಿ ಬಾಗಲಕೋಟೆಗೆ ತಲುಪಬೇಕಾದ ಬಸ್ಸು ಬಸ್ಸಿನ ಚಕ್ರದ ಮೂರೇ ಮೂರು ನಟ್ಟುಗಳು ಪ್ರಯಾಣಿಕರ ಗಮನಕ್ಕೆ ಬಂದು ಆಗುವ ಒಂದು ದೊಡ್ಡ ಅನಾಹುತವನ್ನು ಪ್ರಯಾಣಿಕರು ತಡೆದಿದ್ದಾರೆ,

ಇದೇ ಬಸ್ಸು ನಿನ್ನೆ ಬ್ರೇಕ್ ಫೇಲ್ ಆಗಿ ಗಾಡಿ ಅರ್ಧಕ್ಕೆ ನಿಂತಿತ್ತು ಇವತ್ತು ಚಕ್ರದ ನಟ್ಟುಗಳು ಇಲ್ಲದೆ ಗುಳೆದಗುಡ್ಡದ ಸುಮಾರು 75 ಜನರ ಜೀವಗಳು ಉಳಿದಿದ್ದು ಏನಾದರೂ ಪ್ರಯಾನಿಕರು ಈ ಕಡೆ ಗಮನ ಹರಿಸದೆ ಹೋದರೆ ಅದೆಷ್ಟೋ ಜೀವ ಹೋಗಿತ್ತಿದ್ದವೋ ಎಂದು ಜನರು ಭಯ ಭೀತರಾಗಿದ್ದಾರೆ ತಕ್ಷಣವೇ ಸಂಬಂಧ ಪಟ್ಟ ಮೇಲಧಿಕಾರಿಗಳು ಈ ಕಡೆ ಗಮನ ಹರಿಸಿ ನಿರ್ಲಕ್ಷ್ಯ ತೋರಿದ ಸಂಬಂಧ ಪಟ್ಟ ಸಿಬ್ಬಂದಿ ಮೇಲೆ ಕ್ರಮಕ್ಕೆ ಮುಂದಾಗಬೇಕಾಗಿದೆ.

 

 

ವರದಿ : ಅಕ್ತಾರ್ ಹುಸೇನ್ ಆಫಗಾನ್