ಡಾ ಚಂದ್ರಶೇಖರ ಪಾಟೀಲ್ ಹೇಳಿಕೆ ಖಂಡಿಸಿ ಹುಮನಾಬಾದ ನಲ್ಲಿ ಬಿಜೆಪಿ ಪ್ರತಿಭಟನೆ

ಹುಮ್ನಾಬಾದ M L A ಡಾ.ಸಿದ್ದು ಪಾಟೀಲರ ನಾಲಿಗೆ ಕತ್ತರಿಸುವುದಾಗಿ ಹೇಳಿಕೆ ಹಿನ್ನೆಲೆ M L C ಡಾ.ಚಂದ್ರಶೇಖರ ಪಾಟೀಲರ ವಿರುದ್ಧ FIR ಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಬುಧವಾರ 11-09-2024 ರಂದು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರತಿಭಟನೆ ಆರಂಭವಾಗಿ ಡಾ.ಬಿ.ಆರ್ ಅಂಬೇಡ್ಕರ್ ಚೌಕ ಹತ್ತಿರದ ವರೆಗೆ ಬ್ರಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ,ಶಿವಾನಂದ ಮಂಠಾಳಕರ, ಬಸವರಾಜ ಆರ್ಯ,ವಿಶ್ವನಾಥ ಪಾಟೀಲ, ಈಶ್ವರ ಸಿಂಗ್ ಠಾಕೂರ್, ಮಾದವ ಹೂಸ್ಸೋರೆ, ತಾಲ್ಲೂಕಾ ಭಾಜಪ ಮಂಡಲ ಅಧ್ಯಕ್ಷರಾದ ಅನೀಲ ಪಸಾರ್ಗಿ ಅವರು ಪ್ರತಿಭಟನೆ ಕುರಿತು ಮಾತನಾಡಿದರು.

ಅಭಿಮಾನ್ಯ ನಿರಗುಡಿ,ಸಂತೋಷ ಪಾಟೀಲ, ಪ್ರಭಾಕರ್ ನಾಗರಾಳೆ.ಮಲ್ಲಿಕಾರ್ಜುನ ಸೀಗಿ,ರಮೇಶ್ ಕಲ್ಲೂರ,ನಾಗಭೂಷಣ ಸಂಗಮ್, ಗಿರೀಶ್ ತುಂಬಾ, ಅರುಣ ಬಾವಗೆ, ಗಿರೀಶ್ ಪಾಟೀಲ, ರವಿ ಹೂಸ್ಸಾಳೆ, ಸುನೀಲ್ ಡಿ.ಎನ್ ಪತ್ರಿ ಗೋಪಾಲ ಮೊಳೆ, ಇನ್ನಿತರರು ಹಾಜರಿದ್ದರು.