ಭರವಸೆ ಬೇಳಕು ಫೌಂಡೇಶನ್ (ರಿ) ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ 

 ಅಥಣಿ : ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷರಾದ ಶಿವಲಿಲಾ ಬುಟಾಳಿ ಹಾಗೂ ಉಪಾದ್ಯಕ್ಷರಾದ ಭುವನೇಶ್ವರಿ ಯಂಕ್ಕಚಿ ಹಾಗೂ ಭರವಸೆ ಬೆಳಕು ಸಂಸ್ಥೆಯ ಅಧ್ಯಕ್ಷರಾದ ರೂಪಾ ನರೇಂದ್ರ ಕಾಂಬಳೆ ಉದ್ಘಾಟಿಸಿದರು

 

ಇದೆ ವೇಳೆ ಸಂಸ್ಥೆವತಿಯಿಂದ ಶಕ್ತಿ ಮಹಿಳಾ ಸಂಘದ ಮಹಿಳೆಯರಿಗೆ ಸತ್ಕರಿಸಿ ಗೌವರ ಸಲ್ಲಿಸಿದರು

 

ಈ ಸಂದರ್ಭದಲ್ಲಿ ಮಾತನಾಡಿದ

ಪುರಸಭೆ ಅಧ್ಯಕ್ಷರಾದ ಶಿವಲಿಲಾ ಬುಟಾಳಿ ಅವರು ಮಾತನಾಡಿ

ವಾಲ್ಮೀಕಿಯವರ ಸಂದೇಶಗಳನ್ನು ಅವರ ಆದರ್ಶಗಳನ್ನು ವಿಚಾರಧಾರೆ ಹಾಗೂ ಚಿಂತನೆಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು

 

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಶಿವಲೀಲಾ ಬುಟಾಳಿ ಉಪಾಧ್ಯಕ್ಷರಾದ ಭುವನೇಶ್ವರಿ ಯಂಕ್ಕಚ್ಚಿ,ಭರವಸೆ ಬೆಳಕು ಸಂಸ್ಥೆಯ ಅಧ್ಯಕ್ಷರಾದ ರೂಪಾ ನರೇಂದ್ರ ಕಾಂಬಳೆ ಅವರು ಸನ್ಮಾನಿಸಿ ಪ್ರೀತಿಯಿಂದ ಅಭಿನಂದಿಸಿದರು

ಮಹಾದೇವ ಶಿಕ್ಷಕರು ರಾವಸಾಹೇಬ ಶಿಕ್ಷಕರು ಕಾಂದಬರಿ ಅಕ್ಕೋಳ

,ಮದುಮತಿ, ದೀಪಾ, ಸವೀತಾ,ಸಾಕ್ಷಿ, ಭಾರತಿ, ಉಷಾ,ರಾಬ್ಬನ್, ಪ್ರಾಜಕ್ತಾ, ಪ್ರತಿಕ್ಷ, ಪೃಥ್ವಿರಾಜ್ ಮತ್ತಿತರು ಉಪಸ್ಥಿತರಿದ್ದರು.

 

ವರದಿ : ಸದಾನಂದ ಎಂ