ಶೋಷಿತ ತಮುದಾಯಗಳ ಒಕ್ಕುಟ ದಲಿತ ಸಂಘಟನೆಗಳ ಒಕ್ಕುಟ ಸಂವಿಧಾನ ಸಂರಕ್ಷಣ ಸಮಿತಿ ವತಿಯಿಂದ ಇಂದು ಪೊಸ್ಟರ ಬಿಡುಗಡೆ

ನೂತನ ಸಂಸದರಾಗಿ ಆಯ್ಕೆಯಾದ ಶ್ರೀ ಸಾಗರ ಖಂಡ್ರೆ ಅವರಿಗೆ ಮತ್ತು ನೂತನ ವಿಧಾನ ಪರಿಷತ ಸಧ್ಯಸರಾಗಿ ಆಯ್ಕೆ ಯಾದ ಶ್ರೀ ಡಾ ಚಂದ್ರಶೇಕರ ಪಾಟೀಲ ಅವರ ಅಭಿನಂದನಾ ಸಮಾರಂಭಾ ಹಾಗೂ

 

ಮನೆ ಮನೆಗೆ ಸಂವಿಧಾನ ಸಮಾರಂಭವು ಇದೆ ತಿಂಗಳ 26-10-2024 ರಂದು ಬೀದರ ನಗರದ ಡಾ :ಚನ್ನಬಸವ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ ಈ

 

ಸಮಾರಂಭದ ಪೋಸ್ಟರ ಬೀಡುಗಡೆ ಇಂದು 18-10-2024 ರಂದು ಡಾ ಅಂಬೆಂಡ್ಕರ ವ್ರತದಲ್ಲಿ ಮುಂಜಾನೆ 12 ಗಂಟೆಗೆ ಪೋಸ್ಟರ ಬೀಡುಗಡೆ ಮಾಡಿದರು.

ಸಮಾರಂಭಕೆ ಶೋಷಿತ ಸಮುದಾಯದ ಮುಖಂಡರುಗಳು ದಲಿತ ಸಂಘಟನೆಯ ಮುಖಂಡರುಗಳು ಸಂವಿಧಾನ ಸಂರಕ್ಷಣ ಸಮಿತಿಯ ಮುಖಂಡರುಗಳು ಹೆಚ್ಚಿನ ಸಂಖೆಯಲ್ಲಿ ಬರಬೆಕೆಂದು ತಮ್ಮಲಿ ವಿನಂತಿ. ಕಾರ್ಯಕ್ರಮದ ಆಯೋಜಕರು

ಶೋಷಿತ ತಮುದಾಯಗಳ ಒಕ್ಕುಟ

ದಲಿತ ಸಂಘಟನೆಗಳ ಒಕ್ಕುಟ

ಸವಿಧಾನ ಸಂರಕ್ಷಣ ಸಮಿತಿ

ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಬೆಲ್ದಾರ. ಅಮೃತ ರಾವ್ ಚಿಮಕೊಡೆ. ರಮೇಶ್ ಡಾಕುಳಗಿ.ಬಾಬು ಪಾಸ್ವನ. ಸಾಯಿನಾಥ ಶಿಂಧೆ. ಮಹೇಂದ್ರ ಹೊಸಮನಿ. ಮುಂತಾದ ಸಮಾಜದ ಗಣ್ಯರು ಉಪಸ್ಥಿತರಿದ್ದರು .