ಡಾ ||ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಐಗಳಿ ಗ್ರಾಮಕ್ಕೆ ಆಗಮಿಸಿದಾಗ ಆರತಿ ಮಾಡಿ ಸ್ವಾಗತಿಸಿದ್ದ ಶತಾಯುಷಿ ಯಲ್ಲವ್ವ ದುರ್ಗಪ್ಪ ಕಾಂಬಳೆ ಇವರು ಡಿಸೆಂಬರ್ 6ರಂದು ನಿಧನರಾಗಿದ್ದಾರೆ.
ವಿಶೇಷ ಏನಂದರೆ ಡಾ ||ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನದಂದೆ ಇವರು ಕೂಡ ನಿರ್ವಾಣ ಹೊಂದಿದ್ದಾರೆ.
ವರದಿ : ಭರತೇಶ ನಿಡೋಣಿ