ಅಖಿಲ ಭಾರತ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ದಿಂದ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭ

ಅಖಿಲ ಭಾರತ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ವಿಜಯಪುರ ಇವರ ಆಶ್ರಯದೊಂದಿಗೆ ಪ್ರವಾಸ ಮಂದಿರದಲ್ಲಿ ನಡೆದ ನಮ್ಮ ಪಿಂಜಾರ್ ನದಾಫ್ ಜನಾಂಗದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗುರುತಿಸಿ ಸನ್ಮಾನ ಸಮಾರಂಭ ಮಾಡಲಾಯಿತು ಹಾಗೂ ಸಂಘದ ಇನ್ನುಳಿದ ಸದಸ್ಯರಿಗೆ ನೇಮಕಾತಿ ಆದೇಶ ಪತ್ರವನ್ನು ರಾಜ್ಯಾಧ್ಯಕ್ಷರ ಮುಕಾಂತರ ಕೊಡಲಾಯಿತು ಎಂದು ತಿಳಿಸಿರುತ್ತಾರೆ ಅಖಲ ಭಾರತ ಪಿಂಜಾರ್ /ನದಾಫ್ / ಮನಸೂರಿ ಸಂಘಗಳ ಮಹಾಮಂಡಳದ ( ರಿ ) ರಾಜ್ಯಾಧ್ಯಕ್ಷರು ಆದ ಖಾಜಂಬರ ನದಾಫ್. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ನದಾಫ್. ಜಿಲ್ಲಾಧ್ಯಕ್ಷರು ಆದ ಲಾಲಾಸಾಬ್ ಕೋರಬು. ಜಿಲ್ಲಾ ಉಪಾಧ್ಯಕ್ಷರಾದ ಅಬ್ಬಾಸಲಿ ನದಾಫ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಬರ್ ನದಾಫ್. ಜಿಲ್ಲಾ ಸಹ ಕಾರ್ಯದರ್ಶಿ ಅಮೀನ್ ನದಾಫ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸೀರ ನದಾಫ್. ಹಾಗೂ ತಾಲೂಕು ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಗ್ರಾಮೀಣ ಘಟಕದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಸದಸ್ಯರು ಅನೇಕ ಪಿಂಜಾರ್ ನದಾಫ್ ಸಮುದಾಯದ ಮುಖಂಡರು ಹಿರಿಯರು ಉಪಸ್ಥಿತರಿದ್ದರು.

ವರದಿ : ಅಜೀಜ ಪಠಾಣ ಜಿಲ್ಲಾ ವರದಿಗಾರರು ವಿಜಯಪುರ

error: Content is protected !!