ನಮ್ಮ ಕರ್ನಾಟಕ ಸೇನೆಯ ನೋತನ ಸಾರಥಿ ಭೀಮನಗೌಡ ಪೋಲಿಸ ಪಾಟೀಲ್

ನಮ್ಮ ಕರ್ನಾಟಕ ಸಂಘಟನೆಯ ನೂತನ ತಾಲೂಕ ಅಧ್ಯಕ್ಷರಾಗಿ ಭೀಮನಗೌಡ ಪೊಲೀಸ್ ಪಾಟೀಲ್ ಅವರಿಗೆ ಸಂಘಟನೆಯ ಎಲ್ಲ ಪದಾಧಿಕಾರಿಗಳಿಂದ ಸನ್ಮಾನ ಮಾಡಿ ಗೌರವಿಸಲಾಯಿತು

ಹುಣಸಗಿಯ ಪ್ರವಾಸಿ ಮಂದಿರದಲ್ಲಿ ನೂತನವಾಗಿ ತಾಲೂಕ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು

 

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಭೀಮರಾಯ ದೊಡ್ಮನಿ ಶ್ರೀನಿವಾಸಪೂರ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪರಮಣ್ಣ ಚೆಟ್ಟಿ ಕಲ್ಲದೇವನಹಳ್ಳಿ, ರೈತ ಸಂಘದ ಗ್ರಾಮ ಘಟಕ ಅಧ್ಯಕ್ಷರಾದ ತಿರುಪತಿ ಹೊಸಗೌಡರ ಸಿದ್ದಾಪುರ (ಬಿ) ಸಿದ್ದನಗೌಡ ಪಾಟೀಲ್ ಹೆಬ್ಬಾಳ (ಕೆ) ಭೀಮನಗೌಡ ಕಡದರಾಳ,ಮಲ್ಲನಗೌಡ ಪುರಸಭೆ ಸದಸ್ಯರು ಹುಣಸಗಿ, ಪರಮಣ್ಣ ಚಂದಪ್ಪ ಗಿಂಡಿ, ಸಿದ್ದಣ್ಣ ಅಬ್ಯಾಳ ವಜ್ಜಲ್,ಅಂಬ್ರೇಷ ಸೊನ್ನಾಪುರ,ಅಂಜು ದೊರಿ ಗ್ರಾ.ಪಂ.ಅಧ್ಯಕ್ಷರು ನಾರಾಯಣಪುರ, ಬಸನಗೌಡ ನಾರಾಯಣಪುರ, ಅಂಬ್ರೇಷ್ ನಾಯಕ ಬೈಲಕುಂಟಿ, ಸಂಗಮೇಶ ದೊರಿ ವಜ್ಜಲ್, ಮಹೇಶ ದೊರಿ ಹುಣಸಗಿ, ಮಂಜು ಹುಣಸಗಿ, ಬಸವರಾಜ ಕಾಮನಟಗಿ, ತಾಯಪ್ಪ ಕಂಬಾರ ಗ್ರಾ.ಪಂ.ಸದಸ್ಯರು,ಚಂದ್ರಶೇಖರ ಬೈಲಾಪೂರ, ಬಸವರಾಜ ಗುಗ್ಗರಿ,ಬಸವರಾಜ ಮಾಜಿ ಗ್ರಾ.ಪಂ.ಸದಸ್ಯರು, ಸಭೆಯಲ್ಲಿ ಹಾಜರಿದ್ದು ನೂತನ ಅಧ್ಯಕ್ಷರಿಗೆ ಸನದಮಾನಿಸುವ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದರು.

 

 

ವರದಿ : ರಸುಲ್ ಬೆನ್ನೂರ್