ಛಾಯಾಗ್ರಹಕರ ಹುಮನಾಬಾದ ತಾಲೂಕು ಅಧ್ಯಕ್ಷರಾಗಿ ಇಮ್ರಾನ್ ಪಟೇಲ್ ನೇಮಕ

ಹುಮನಾಬಾದ : ಛಾಯಾಗ್ರಹಕರ ಸಂಘ ಹುಮ್ನಾಬಾದ್ ತಾಲೂಕ

ಇಂದು ದಿನಾಂಕ 25.08.2024 ರಂದು ಛಾಯಾಗ್ರಕರ ಸಭೆಯನ್ನು ಕರೆಯಲಾಯಿತು.

ಆ ಸಭೆಯಲ್ಲಿ ನೂತನವಾಗಿ ಅಧ್ಯಕ್ಷರನ್ನಾಗಿ ಇಮ್ರಾನ್ ಪಟೇಲ್ ಇವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಶೋಕ್ ಸಜ್ಜನ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು ಉಪಾಧ್ಯಕ್ಷರಾಗಿ ರಾಜು ರೆಡ್ಡಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಗುರುನಾಥ್ ಪಂಚಾಳ ಇವರನ್ನು ಆಯ್ಕೆ ಮಾಡಲಾಯಿತು ಹಾಗೂ ಖಜಾಂಚಿಯಾಗಿ ರಾಜಣ್ಣ ಮುಗುಳಿ ಇವರನ್ನು ನೇಮಕ ಮಾಡಲಾಯಿತು ಹಾಗೂ ಹುಮ್ನಾಬಾದ ತಾಲೂಕಿನ ಎಲ್ಲಾ ಛಾಯಾಗ್ರಕರು ಸಭೆಯಲ್ಲಿ ಹಾಜರಾಗಿದ್ದರು.