ಹೆಬ್ಬಾಳ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಸನ್ಮಾನ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಹೆಬ್ಬಾಳ ಗ್ರಾಮದಲ್ಲಿ
ಸಮಾನತೆಯ ಸಂಕೇತ, ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ, ಭಾರತ ರತ್ನ ಡಾ. ಹಾಗೂ ಜಾತೀಯತೆ ಹೋಗಲಾಡಿಸಲು ಹಗಲಿರುಳು ಶ್ರಮ ಪಟ್ಟು ಅಂಧಕಾರವನ್ನು ಅಳಿಸಿ ದಲಿತರ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಿದ ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅಂಬೇಡ್ಕರ್ ರವರ ಜಯಂತಿ ಎಂದರೆ dg ಹಾಗೂ ಕುಣಿದು ಕೂಪಲಿಸುವದು ಮಾತ್ರ್ ವಲ್ಲ ಅವರು ಪಟ್ಟಿರುವ ಕಷ್ಟದ ಬಗ್ಗೆ ಕಾಳಿಜಿ ವಹಿಸಿ ವಿದ್ಯಾಭ್ಯಾಸ ಮಾಡುವದು ಶಿಕ್ಷಣ ಸಂಘಟನೆ ಹೋರಾಟ ಏನುವುದರ್ ಬಗ್ಗೆ ಮೊದಲು ಶಿಕ್ಷಣ ಕಲಿತು ಸಂಘಟನೆ ಗಳನ್ನು ಬೆಳೆಸಿ ನಂತರ್ ಹೊರಟಾಗಳನ್ನು ಮಾಡುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ
ಯಮಕನಮರಡಿ ಬ್ಲಾಕ್ ಅಧ್ಯಕ್ಷರಾದ ಮಹಾಂತೇಶ್ ಮಗದುಮ್ಮ, ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಅಕ್ಷಯ ವೀರಮುಖ ಹಾಗೂ ಪ್ರಕಾಶ ಬಸ್ಸಾಪುರೆ, ಕುಶಾಲ ಕೋತ, ಪಪ್ಪುಗೌಡ ಪಾಟೀಲ, ಗುರುಲಿಂಗ ಹಿರೇಮಠ, ದೇವರಾಜ್ ಚೌಗಲ, ಸಮಸ್ತ ಗ್ರಾಮದ ಗುರು ಹಿರಿಯರು ಊರಿನ ಗಣ್ಯಮಾನ್ಯರು ಯುವಕರು ನಾಗರಿಕರು ಉಪಸ್ಥಿತರಿದ್ದರು.
ವರದಿ : ಸದಾನಂದ್ ಎಚ್