ಶಿಗ್ಗಾವ್ ಹಾಗೂ ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡಕೆ ಇಳಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ

 

ಶಿಗ್ಗಾವ್ ಸವಣೂರು 

ಪ್ರತಿಷ್ಠಾತ ಕಣವಾದ ಶಿಗ್ಗಾವ್ ಉಪಚುನಾವಣೆ ದಿನಾಂಕ ನಿಗದಿಯಾದ ಬೆನ್ನೆಲೆ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನ ಪ್ರಾರಂಭವಾಗಿದೆ,

 

ಇಂದು ಶಿಗ್ಗಾವ್- ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪೂರ್ವಭಾವಿ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನದ ಸಭೆಯಲ್ಲಿ ರಾಜ್ಯ ಯುವ ಜನತಾದಳದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಸುರೇಶ ಬಾಬು ಅವರು ಹಾಗೂ ಪಕ್ಷದ ಹಿರಿಯರಾದ ವೆಂಕಟರಾವ್ ನಾಡಗೌಡ್ರ ಸಭೆಯಲ್ಲಿ ಪಾಲ್ಗೊಂಡರು

 

ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರ ಪಾಲ್ಗೊಂಡು ನಮ್ಮ ಮುಂದಿನ ನಾಯಕರಾದ ನಿಖಿಲ್ ಕುಮಾರಸ್ವಾಮಿ ಅವರ ಪರ ಘೋಷಣೆಗಳನ್ನು ಕೂಗಿದರು.

 

ವರದಿ : ಪವನ್ ಕುಮಾರ್ ಆರ್