ಬೀದರ ಜಿಲ್ಲಾ ಬರಹಗಾರ ಸಂಘ ಪದಾಧಿಕಾರಿಗಳ ಆಯ್ಕೆ ಜಿಲ್ಲಾಧ್ಯಕ್ಷ ವಿಜಯಕುಮಾರ್ ಸಿ.ಚಟ್ಟಿ ಮಾಹಿತಿ 

 ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿಯ ಜಿಲ್ಲಾ ಘಟಕ ಬೀದರ ಪದಾಧಿಕಾರಿಗಳ ಆಯ್ಕೆ 

 

 

ಹುಮನಾಬಾದ : ಕರ್ನಾಟಕ ರಾಜ್ಯ ಬರಹಗಾರರ ಸಂಘ ರಾಜ್ಯ ಘಟಕದ ಆದೇಶದಂತೆ ಬೀದರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಸಿ.ಚಟ್ಟಿ (ವಿಚಂಚೆ) ಅವರು ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಅಧ್ಯಕ್ಷ : ವಿಜಯಕುಮಾರ ಚಟ್ಟಿ

ಜಿಲ್ಲಾ ಗೌರವಾಧ್ಯಕ್ಷೇ : ಡಾ.ಸುನೀತಾ ರಾಠೋಡ

ಜಿಲ್ಲಾ ಉಪಾಧ್ಯಕ್ಷ: ಡಾ.ಅಶೋಕ ಶಿವರಾಮ

ಜಿಲ್ಲಾ ಪ್ರಧಾನ ಕಾರ್ಯದರ್ಶಿ : ಶ್ರೀಶೈಲ ಬೆನ್ನೂರು

ಜಿಲ್ಲಾ ಕಾರ್ಯದರ್ಶಿ : ಶಿವಾನಂದ ಸಿದ್ಧಪ್ಪ

ಜಿಲ್ಲಾ ಸಹ ಕಾರ್ಯದರ್ಶಿ: ಸತೀಶ ಬೀದರ

ಜಿಲ್ಲಾ ಖಜಾಂಚಿ : ಜನಕರಾಮ ಅಂಬಾಜಿರಾವ ಬಿದರಿ

ಜಿಲ್ಲಾ ಸದಸ್ಯರು : ಅಶೋಕ ಕುಮಾರ ಹಿರೇಮಠ

ಗೀತಾ ರೆಡ್ಡಿ

‌‌ ನಾಗರಾಜ ರಾಜೇಶ್ವರ

 

ತಾಲೂಕಾಧ್ಯಕ್ಷರು:

೧.ಹುಮನಾಬಾದ: ಸಿದ್ಧಾರ್ಥ ಮೇತ್ರೆ

೨.ಚಿಟಗುಪ್ಪ-ಪ್ರಾ.ಸಂಗೀತಾ ಪಾಟೀಲ

೩.ಭಾಲ್ಕಿ– ಬಾಲಾಜಿ ತರಮಾದೆ

೪.ಬೀದರ-ಡಾ.ಸುನೀತಾ ಪುಂಡಲಿಕ

೫.ಬಸವಕಲ್ಯಾಣ– ಶ್ರೀಕಾಂತ ಯರಬಾಗ

೬.ಕಮಲನಗರ-ಗಣಪತಿ ಗಂಗಾಧರ

೭.ಹುಲಸೂರು– ಶ್ರೀಪತಿ ಸಖರಾಮ

ಇವರನ್ನು ಆಯ್ಕೆ ಮಾಡಲಾಯಿತು