ಕೇಂದ್ರ ಸರ್ಕಾರ ಮಂಡಿಸಿರುವ 2026ರ ಬಜೆಟ್ ಸಾಮಾಜಿಕ ನ್ಯಾಯ ವಿರೋಧಿ ಮತ್ತು ಅಭಿವೃದ್ಧಿ ವಿರೋಧಿಯಾಗಿದೆ : ಸಾಗರ ಖಂಡ್ರೆ

➡️ ಬಜೆಟ್ ಮಂಡನೆಯ ಸಮಯದಲ್ಲೇ ಷೇರು ಮಾರುಕಟ್ಟೆಯಲ್ಲಿ SENEX ಮತ್ತು NIFTY ಸೂಚ್ಯಂಕಗಳಲ್ಲಿ ಕುಸಿತ ಕಂಡಿರುವುದು ಈ ಬಜೆಟ್ ಬಗ್ಗೆ ಹೂಡಿಕೆದಾರರು ಹಾಗೂ ಆರ್ಥಿಕ ವಲಯದಲ್ಲಿರುವ ಅಸಮಾಧಾನವನ್ನು ಸ್ಪಷ್ಟಪಡಿಸುತ್ತದೆ.

➡️ಈ ಬಜೆಟ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ, ಉದಾಹರಣೆಗಾಗಿ ಕಳೆದ ವರ್ಷದ ಬಜೆಟನಲ್ಲಿ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ (PM Internship Scheme) ಘೋಷಣೆಯಾಗಿತ್ತು ಆದರೆ ಈ ಯೋಜನೆ ಪ್ರಾಯೋಗಿಕವಾಗಿ ಯಶಸ್ವಿಯಾಗಿಲ್ಲಾ.

➡️ ಒಟ್ಟು ಬಜೆಟ್‌ನಲ್ಲಿ ಕೇವಲ ಶೇ. 0.3 ರಷ್ಟು ಮಾತ್ರ ಸಾಮಾಜಿಕ ನ್ಯಾಯಕ್ಕೆ ಹಂಚಿಕೆಯಾಗಿರುವುದು ಕೇಂದ್ರ ಸರ್ಕಾರದ ಮನೋಭಾವವನ್ನು ತೋರಿಸುತ್ತದೆ.

➡️ ಇಲ್ಲಿಯವರೆಗೆ ಕೇಂದ್ರ ಸರ್ಕಾರದ ಒಟ್ಟು ಸಾಲವು ₹201 ಲಕ್ಷ ಕೋಟಿ ದಾಟಿರುವುದು ಭಾರತದ ಆರ್ಥಿಕ ಸ್ಥಿತಿಗೆ ಎಚ್ಚರಿಕೆಯ ಸಂಕೇತವಾಗಿದೆ.

➡️ ಏಳು ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗಳನ್ನು ಘೋಷಿಸಲಾಗಿದ್ದರೂ, ಬೀದರ್‌ನಲ್ಲಿ ಉತ್ತಮ ಸಂಪರ್ಕ ಮತ್ತು ಪಿಟ್-ಲೈನ್ ಸೌಲಭ್ಯಗಳಿಗಾಗಿ ಇರುವ ದೀರ್ಘಕಾಲದ ಬೇಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.

➡️ ಹಣಕಾಸು ಸಚಿವರು “ಡಿಜಿಟಲ್ ಕೃಷಿ” ಮತ್ತು “ಭಾರತ್-ವಿಸ್ತಾರ್” ಬಗ್ಗೆ ಮಾತನಾಡಿದ್ದಾರೆಯೇ ಹೊರತು, ಉತ್ತರ ಕರ್ನಾಟಕದ ರೈತರು ಎದುರಿಸುತ್ತಿರುವ ಕೃಷಿ ವೆಚ್ಚಗಳ ಏರಿಕೆ ಮತ್ತು ಕನಿಷ್ಠ ಬೆಂಬಲ ಬೆಲೆಯ (MSP) ಕೊರತ

error: Content is protected !!