ವಿಶೇಷ ರೀತಿಯಲ್ಲಿ ವಿಘ್ನ ವಿನಾಯಕನ ಮೂರ್ತಿ ಪ್ರತಿಷ್ಠಾಪನೆ

ಹುಕ್ಕೇರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಕ್ಕೇರಿಯಲ್ಲಿ ಎಲ್ಲೆಡೆ ಗಣೇಶನ ಆಗಮನದಿಂದ ಸಂಭ್ರಮದ ವಾತಾವರಣ ಮನೆ ಮಾಡಿದ್ದು ಈ ಶುಭ ಸಂದರ್ಭದಲ್ಲಿ ಹುಕ್ಕೇರಿ ನಗರದ ಓಂ ಗಜಾನನ ಯುವಕ ಮಂಡಳ ಗಾಂಧಿನಗರ ಹುಕ್ಕೇರಿ ಇವರ ನೇತೃತ್ವದಲ್ಲಿ ವಿಶೇಷ ರೀತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ಕಳೆದ ಹಲವು ವರ್ಷಗಳಿಂದ ಶ್ರಮ ವಹಿಸಿ ಅತಿ ಉತ್ಸಾಹ ಹಾಗೂ ಯಾವುದೇ ಅಡೆತಡೆಗಳಿಲ್ಲದೆ ಸುಂದರ ಶೈಲಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವಲ್ಲಿ ಯಶಸ್ವಿಯಾದ ಓಂ ಗಜಾನನ ಯುವಕ ಕಳೆದು ವರ್ಷ ಚಂದ್ರಯಾನ ಬಗ್ಗೆ ಈ ಮಂಡಳ ಅದೇ ರೀತಿ ಈ ವರ್ಷ ಗಣೇಶ ಸೈಕಲ್ ಚಲಿಸುವ ರೀತಿಯಲ್ಲಿ ವಿಶೇಷವಾಗಿ ಗಣೇಶ ಮೂರ್ತಿ ಪ್ರದರ್ಶಿಸಿದ್ದಾರೆ ಈ ಗಣಪ ನೋಡುಗರ ಕಣ್ಮನ ಸೆಳೆದಿದ್ದು.

 

ವರದಿ ಸದಾನಂದ ಹೆಚ್