10ನೇ ವಾರ್ಷಿಕ ಸಭೆ 15 ಲಕ್ಷಕ್ಕಿಂತ ಹೆಚ್ಚಿನ ಆದಾಯ ಸೊಲ್ಲಾಪುರೆ

ಹುಕ್ಕೇರಿ  :  ಶ್ರೀ ಧರ್ಮನಾಥ್ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹುಕ್ಕೇರಿ

10ನೇ ವಾರ್ಷಿಕ ಸರ್ವಸಾಧಾರಣ ಸಭೆ ಜರುಗಿತು

ಶ್ರೀ 1008 ಆದಿನಾಥ್ ಶ್ರೀ ಪಾಶ್ವನಾಥ್ ಭಗವಾನನನ್ನು ನೆನೆಸಿ ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮ ಚಾಲನೆ ನೀಡಿದರು ಈ ಸಮಾರಂಭದಲ್ಲಿ ಮಾತನಾಡಿದ ಶ್ರೀ ಚಂದ್ರಕಾಂತ್ ಪಾಟೀಲ್ ಹಾಗೂ ಅಧ್ಯಕ್ಷರು ಭರತ್ ಸೊಲ್ಲಾಪುರ ಇವರ ಅಧ್ಯಕ್ಷತೆಯಲ್ಲಿ ಸನ್ 2023. 24ನೇ ಸಾಲಿನ ನಡುವಳಿಕೆ ಓದಿ ಹೇಳುವುದು ಮಂಡಳಿಯ ಸಲ್ಲಿಸಿದ ವಾರ್ಷಿಕ ವರದಿಯನ್ನು ಓದುವುದು ಹಾಗೂ ಲೆಕ್ಕಪರಿಶೋಧನಯ ವರದಿ ಹಾಗೂ ಸನ್ 2024. 25 ನೇ ಸಾಲಿನ ಸಹಕಾರಿಯ ಲೆಕ್ಕಪರಿಶೋಧನೆ ನೇಮಿಸುವುದು ಹಾಗೂ ನಮ್ಮೆಲ್ಲರ ಸೌಹಾರ್ದ ಸಂಘವನ್ನು ಅತಿ ಉನ್ನತ ಮಟ್ಟಕ್ಕೆ ಸಾಗಿಸಬೇಕಾಗಿದೆ ತಮ್ಮೆಲ್ಲ ಸಹಾಯ ಸರ್ಕಾರಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಧರ್ಮನಾಥ್ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿಜ್ಞಾನ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಿದವರು ಶ್ರೀಧರ್ ಕತಗಲ್ಲಿ. ವಿದ್ಯಾರ್ಥಿಗಳಾದ1ಕುಮಾರಿ ಸ್ನೇಹ ಮಿಠಾರೆ 2 ಕುಮಾರಿ ಪ್ರೀತಿ ಜಿತೇಂದ್ರ ಭಾಗಿ.3 ಕುಮಾರ ಆಯುಷ್ ಮಹಾವೀರ್ ಬಸ್ತವಾಡೆ. 4 ಕುಮಾರ ಸಮ್ಮೇದ ಸುಭಾಷ್ ಬಸ್ತವಾಡೆ ಇವರಿಗೆ ಬಹುಮಾನ ನೀಡಿ ಆಶೀರ್ವದಿಸಿದರು ಈ ಸಂದರ್ಭದಲ್ಲಿ ಶ್ರೀ ಧರ್ಮನಾಥ್ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಯವರು ಭಾಗಿಯಾಗಿದ್ದರು

 

ವರದಿ ಸದಾನಂದ್ ಎಂ ಹೆಚ್