ಶ್ರೀ ಹನುಮಾನ ಗಜಾನನ ಯುವಕ ಸಂಘದವತಿಂದ ರಸಮಂಜರಿ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೋರವಿ ಗ್ರಾಮದಲ್ಲಿ ಶ್ರೀ ಹನುಮಾನ ಗಜಾನನ ಯುವಕ ಸಂಘದ ವತಿಯಿಂದ ರಾಕ್ ಸ್ಟಾರ್ ಮೆಲೋಡಿಸ್ ತೋರವಿ ರಸಮಂಜರಿ ಕಾರ್ಯಕ್ರಮ ವಿವಿಧ ಕಲಾವಿದರಿಂದ ಅದ್ದೂರಿಯಾಗಿ ಸುಂದರವಾಗಿ ನೆರವೇರಿಸಿದ್ದರು

 

ಈ ಸಂದರ್ಭದಲ್ಲಿ ತಂಡದ ಗಾಯಕ ನೀಲೇಶ್ ಇಂಡಿ ಯವರ ನೇತೃತ್ವದಲ್ಲಿ

ಕಾಮಿಡಿ ಕಿಲಾಡಿಗಳಾದ ಸಂಜು ಬಸಯ್ಯ ಮತ್ತು ಅವರ ಪತ್ನಿ ಪಲ್ಲವಿ ಬಳ್ಳಾರಿ, ಹಾಗೂ

ಸಂಜು ಜಾಲಿಕಟ್ಟಿ, ಮತ್ತು

ಕನ್ನಡ ಕೋಗಿಲೆ ಎಂದು ಹೆಸರು ಮಾಡಿದ ಪುಟ್ಟ ಕಲಾವಿದೆ ಮಹನ್ಯ ಪಾಟೀಲ,

ಗಾಯಕ ಈಶ್ವರ ಉಮರಾಣಿ,

ಗಾಯಕ ಮನೋಜ್ ಅಯ್ಯರ್

ಜ್ಯೂನಿಯರ್ ಉಪೇಂದ್ರ ಗಣೇಶ್,

ಡ್ಯಾನ್ಸರ್ ಭಾವನ,

ಗಾಯಕಿ ಮೀನಾಕ್ಷೀ ಉಪಸ್ಥಿತರಿದ್ದರು

 

ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಕಿರಿಯರು ಎಲ್ಲಾ ಗ್ರಾಮಸ್ಥರು ಮುದ್ದು ಮಕ್ಕಳು ಉಪಸ್ಥಿತರಿದ್ದರು.

 

 

ವರದಿ : D. P. ಮನಗೂಳಿ