ತಾಯಿ ಹೆಸರಿನಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮ

ಹುಕ್ಕೇರಿ: ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಮ್ ಜಲಾಶಯ ಚಿಟ್ಟೆ ಉದ್ಯಾನವನಯದಲ್ಲಿ

ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ಇಲಾಖೆ ಜಿಲ್ಲಾ ಪಂಚಾಯಿತಿ ಬೆಳಗಾವಿ
ಸಾಮಾಜಿಕ ಅರಣ್ಯ ವಲಯ ಪ್ರಾದೇಶಿಕ ಅರಣ್ಯ ವಲಯ. ಶಿಕ್ಷಣ ಇಲಾಖೆ . ಕೃಷಿ ಇಲಾಖೆ ಹುಕ್ಕೇರಿ ಹಾಗೂ ತಾಲೂಕು ಪಂಚಾಯಿತಿ ಹುಕ್ಕೇರಿ ಗ್ರಾಮ ಪಂಚಾಯತಿ ಹೊಸಪೇಟೆ ಇವರ ಸಂಯೋಗದೊಂದಿಗೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ

ವಿಶ್ವ ಪರಿಸರ ದಿನದ ಅಂಗವಾಗಿ ಮನು ಪ್ರಧಾನ ಮಂತ್ರಿಯವರು
“ತಾಯಿಯಿ ಹೆಸರಿನಲ್ಲಿ ಒಂದು ಸಸಿ
( plant for mother ) ಅಭಿಯಾನಕ್ಕೆ ಚಾಲನೆ ನೀಡಿರುತ್ತಾರೆ. ಸರಿ ಅಭಿಯಾನದ ಅಂಗವಾಗಿ ಗುರುವಾರ 22- o8- 2024 ರಂದು
ಹುಕ್ಕೇರಿ ತಾಲ್ಲೂಕಿನ ಜನಪ್ರಿಯ ಶಾಶಕರರಾದ ನಿಖಿಲ್ ಕತ್ತಿ ಅವರು

ತಾಯಿಯ ಹೆಸರು ಒಂದು ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿದರು

ಈ ಸಂದರ್ಭದಲ್ಲಿ ಎಲ್ಲ ತಾಲ್ಲುಕಿನ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಶಾಲೆ ವಿದ್ಯಾರ್ಥಿಗಳು ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು

ವರದಿ/ ಸದಾನಂದ ಎಚ್