ಬೆಳಗಾವಿ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ 60 ವರ್ಷ್ ವಯಸ್ಸು ಪೂರ್ಣ ಗೊಂಡ ಸಿಬಂದಿಗಳನ್ನು ಅರಿಶಿ ಅವರಿಗೆ ಸನ್ಮಾನ ಮಾಡಿ ಮತ್ತು ಅಭಿನಂದನಾ ಪತ್ರಗಳನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯಮಕನಮರಡಿಯ ಶಾಸಕರಾದ ಸತೀಶ್ ಜಾರಕಿಹೊಳಿ ಯವರು ಸುಮಾರು 20ವರ್ಷಗಳ ಹಿಂದಿನ್ನಿಂದ್ ಅಡುಗೆಯನ್ನು ಮಾಡಿಕೊಂಡು ಬಂದು ಅವರಿಗೆ ಅನುಭವ ದಿಂದಾ ಯಾವ್ ರೀತಿ ತಯಾರು ಮಾಡಿ ಜನರಿಗೆ ಬಡಿಸಬೇಕೆಂದು ಅವರಿಗೆ ತಿಳಿದಿರುತ್ತದೆ ಮತ್ತು ಅವರಿಗೆ ಪ್ರಮಾಣದಲ್ಲಿ ಯಾವರೀತಿ ತಯಾರು ಮಾಡಬೇಕೆಂಬುದು ತಿಳಿದಿರುತ್ತದೆ ಸತೀಶ್ ಜಾರಕಿಹೊಳಿ ಅವರು ಅಡುಗೆ ದಾರರರಿಗೆ ಪ್ರಮಾಣ ಪತ್ರ ವಿತರಿಸಿದರು ಮತ್ತು ಅವರು ಬೆಳಗಾವಿ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ “ಪ್ರಧಾನ ಮಂತ್ರಿ ಪೋಷನ್ ಶಕ್ತಿ ನಿರ್ಮಾಣ ಅಭಿಯಾನ” (ಮಧ್ಯಾಹ್ನ ಉಪಹಾರ ಯೋಜನೆ)
ಅ“ಅಡುಗೆದಾರರಾಗಿ” ಸೇವೆ ಸಲ್ಲಿಸಿ, 60 ವರ್ಷ ಪೂರ್ಣಗೊಂಡ ಆಯ್ದ ಸಿಬ್ಬಂದಿಗಳಿಗೆ
ಅಭಿನಂದನಾ ಪ್ರಮಾಣ ಪತ್ರವನ್ನುಡಿಯಲ್ಲಿ ಸುಮಾರು 20 ವರ್ಷಗಳವರೆಗೆ ವಿತರಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಆಡಳಿತ ಮಂಡಳಿಯವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗಣ್ಯ ಮಾನ್ಯರು ಹಿರಿಯರು ಪ್ರಮುಖರು ಮತ್ತೀತರು ಉಪಸ್ಥಿರಿದರು.
ವರದಿ : ಸದಾನಂದ ಎಂ