ಗೋಕಾಕ ಅಭಿವೃದ್ಧಿ ಶೃಂಗ ಮತ್ತು ಗೋಕಾಕ ಐಕಾನ್ಸ್ ಪುರಸ್ಕಾರ ಪ್ರದಾನ

ಗೋಕಾಕ ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಗೋಕಾಕ ನಗರದ ಮಹಾಲಕ್ಷ್ಮಿ ಸಭಾಭವನದಲ್ಲಿ ಟೈಮ್ಸ್ ಗ್ರುಪ್ ಮತ್ತು ವಿಜಯ ಕರ್ನಾಟಕ ಪತ್ರಿಕೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗೋಕಾಕ ಅಭಿವೃದ್ಧಿ ಶೃಂಗ ಮತ್ತು ಗೋಕಾಕ ಐಕಾನ್ಸ್ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು

ಗೋಕಾಕ ಅಭಿವೃದ್ಧಿಗೆ ಶ್ರಮಿಸಿದ ಹಲವು ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು. ಉದ್ಯಮ, ವೈದ್ಯಕೀಯ, ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ಹಾಗೂ ಇತರ ಕ್ಷೇತ್ರಗಳಲ್ಲಿ ಆಯಾ ಸಮುದಾಯದವರು ಗೋಕಾಕ ತಾಲೂಕಿನ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಮುಂದಿನ ಪೀಳಿಗೆ ಗೋಕಾಕವನ್ನು ಇನ್ನಷ್ಟು ಬೆಳೆಸುವ ದಿಶೆಯಲ್ಲಿ ಶ್ರಮಿಸಬೇಕು. ಗೋಕಾಕ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಉತ್ತೇಜನ ನೀಡಲು ಎಲ್ಲರೂ ಕೈಜೋಡಿಸಬೇಕು ಎಂದು

ಈ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಗೋಕಾಕ ನಗರದ ಗಣ್ಯಮಾನ್ಯರು ಹಾಗೂ ಮತ್ತೀತರು ಉಸ್ಥಿತರಿದರು.

ವರದಿ : ಸದಾನಂದ ಎಂ ಹೆಚ್

error: Content is protected !!