ವಿಜಯಪುರದಲ್ಲಿ ಅರಣ್ಯ ನಿರ್ಮಾಣದ ಪಯಣ ನಿರಂತರ
ಕಳೆದ 10 ವರ್ಷಗಳಲ್ಲಿ 1.5 ಕೋಟಿಗಿಂತ ಹೆಚ್ಚು ಗಿಡಗಳು ಇಂದು ಬಸವನಾಡಿನ ಶ್ವಾಸಕೋಶವಾಗಿ ಅರಳಿವೆ.
ಅರಣ್ಯ ಸಚಿವರ ಆಗಮನ ಕಾರ್ಯಕ್ರಮಕ್ಕೆ ಸಂತಸ, ಚೈತನ್ಯ ಮತ್ತು ಹೊಸ ಉತ್ಸಾಹ ತುಂಬಿದೆ.
ವರದಿ,: ಅಜೀಜ ಪಠಾಣ.
ವಿಜಯಪುರದಲ್ಲಿ ಅರಣ್ಯ ನಿರ್ಮಾಣದ ಪಯಣ ನಿರಂತರ
ಕಳೆದ 10 ವರ್ಷಗಳಲ್ಲಿ 1.5 ಕೋಟಿಗಿಂತ ಹೆಚ್ಚು ಗಿಡಗಳು ಇಂದು ಬಸವನಾಡಿನ ಶ್ವಾಸಕೋಶವಾಗಿ ಅರಳಿವೆ.
ಅರಣ್ಯ ಸಚಿವರ ಆಗಮನ ಕಾರ್ಯಕ್ರಮಕ್ಕೆ ಸಂತಸ, ಚೈತನ್ಯ ಮತ್ತು ಹೊಸ ಉತ್ಸಾಹ ತುಂಬಿದೆ.
ವರದಿ,: ಅಜೀಜ ಪಠಾಣ.