ಕಲಬುರ್ಗಿ : ಮೆಡಿಕಲ್ ಸೀಟ್ ಸಿಗಲಿಲ್ಲ ಎಂದು ಮನನೊಂದು ಯುವತಿ ಆತ್ಮಹತ್ಯೆ

ಕಲಬುರ್ಗಿ : ಮೆಡಿಕಲ್ ಸೀಟ್ ಸಿಗಲಿಲ್ಲವೆಂದು ಮನನೊಂದು ಯುವತಿ ಊರುಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಅಫಜಲ್ಪುರ ತಾಲೂಕಿನ ದುದ್ಧನಿಗೆ ಗ್ರಾಮದಲ್ಲಿ ನಡೆದಿದೆ ದುದ್ದನಿಗೆ ಗ್ರಾಮದ ಶ್ವೇತಾ ಅಪ್ಪಸಾಹೇಬ್ ಗುಣಾರಿ (20) ಆತ್ಮಹತ್ಯೆ ಮಾಡಿಕೊಂಡು ಯುವತಿಯಾಗಿದ್ದು ನೀಟ್ ಪರೀಕ್ಷೆ ಬರೆದು ಸಹ ಕೂಡ ಮೆಡಿಕಲ್ ಸೀಟ್ ಸಿಗಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ ಇವತ್ತು ಆತ್ಮಹತ್ಯೆ ಪ್ರಕರಣ ಅಫ್ಜಲ್ಪುರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.