ಭೀಮಾತೀರದಲ್ಲಿ ಯುವಕನ ಬರ್ಬರ ಹತ್ಯೆ

 

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ರಸ್ತೆಯಲ್ಲಿ ಘಟನೆ

 

ಸಂಕೇತ ಚವ್ಹಾಣ 16 ವರ್ಷದ ಯುವಕನ ಹತ್ಯೆ

 

ನಾಲ್ವರು ದುಷ್ಕರ್ಮಿಗಳಿಂದ ಹರಿತವಾದ ಆಯುಧದಿಂದ ಚುಚ್ಚಿ ಕೊಲೆಗೈದು ಎಸ್ಕೇಪ್

 

ಇಂಡಿಯ ಇಂಗಳಗಿ ತಾಂಡಾ ನಿವಾಸಿ ಸಂಕೇತ

 

ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ

 

ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ

 

ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ

 

 

ವರದಿ : ದೌಲಪ್ಪ ಮನಗೋಳಿ