29ರಂದು ನಡೆಯಲಿರುವ ಕಾರ್ಯಕ್ರಮ ಶಾಂತಿಯುತ ಅದ್ಧೂರಿಯಾಗಿ ನಡೆಯಬೇಕು, ಬೀದರ್ ಕರ್ನಾಟಕ ಕಾರ್ಯನಿರತ ಪತ್ರಕರ್ತ ದ್ವನಿ ಸಂಘಟನೆ ವತಿಯಿಂದ ಸಭೆ ಚರ್ಚೆ

ಬೀದರ್: ನಗರದ ಕೆಪಿ ನ್ಯೂಸ್ ಮುಖ್ಯ ಕಛೇರಿ ಹಾಲ್ ಶಹಾಪುರ ಗೇಟ್ ಬೀದರ್ ನಲ್ಲಿ, ಇದೆ ತಿಂಗಳು ಬರುವ 29ರಂದು ನಡೆಯಲಿರುವ ಕಾರ್ಯಕ್ರಮ ಸಭೆ ನಡೆಯಿತು, ಕಾರ್ಯಕ್ರಮವನ್ನು ಶಾಂತಿಯುತ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕೆಂದು, ಕರ್ನಾಟಕ ಕಾರ್ಯನಿರತ ಪತ್ರಕರ್ತ ದ್ವನಿ ಸಂಘಟನೆವತಿಯಿoದ ಜಿಲ್ಲಾ ಹಾಗೂ ತಾಲೂಕ ಪದಾಧಿಕಾರಿಗಳ ಸಭೆ ಮಾಡಿ ಚರ್ಚೆ ಮಾಡಿದರು, ಕಾರ್ಯಕ್ರಮವನ್ನು ಯಾವ ತರಹ ಆಯೋಜನೆ ಮಾಡಬೇಕು ಮುಖ್ಯ ಅತಿಥಿಗಳಿಗೆ ಗೌರವ ಹಾಗೂ ಭಾಷಣ ಮತ್ತು ಪ್ರಶಸ್ತಿಗಳ ಕುರಿತು ಚರ್ಚೆ ನಡೆಯಿತು ಪತ್ರಕರ್ತ ಸಮಾವೇಶ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮವನ್ನು ಮಾಡಿ ಪ್ರತಿಯೊಬ್ಬರ ಅನುಮತಿ ಮೇರೆಗೆ ನಿರ್ಣಯ ನೀಡಿ ಬರುವ 29ರಂದು ಕಟ್ಟು ನಿಟ್ಟಾಗಿ ಕಾರ್ಯಕ್ರಮದ ಜವಾಬ್ದರಿ ವಹಿಸಿಕೊಂಡು ಯಶಸ್ವಿಯಾಗಿ ಮಾಡೋಣ ಎಂದು ಸಲಹೆ ಸೂಚನೆಗಳೊಂದಿಗೆ ಒಪ್ಪಿಗೆ ನೀಡಿದರು, ಮತ್ತು ಇದೆ ಸಂಧರ್ಬದಲ್ಲಿ ಜಿಲ್ಲಾ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ ನಡೆಯಿತು, ಮಲ್ಲಿಕಾರ್ಜುನ್ ಬಂಗ್ಲೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ರಾಜ್ಯಾಧ್ಯಕ್ಷರು ಬೆಂಗಳೂರು ರವರ ಆದೇಶದಂತೆ ಜಿಲ್ಲಾಧ್ಯಕ್ಷ ಸೈಯದ್ ಮೋಸಿನ್ ಅಲಿ ಅವರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳ ಪದಗ್ರಹಣ ನೀಡಲಾಯಿತು, ಆಯಾಜ್ ಖಾನ್ ಜಿಲ್ಲಾ ಗೌರವ ಅಧ್ಯಕ್ಷರು ಬೀದರ್, ಹಾಗೂ ಮಿರ್ಜಾ ರಹೇಮುತ್ತುಲ್ಲ ಬೇಗ್ ಜಿಲ್ಲಾ ಕಾರ್ಯಾಧ್ಯಕ್ಷ, ಮತ್ತು ಎಂ.ಡಿ ಯಾಕುಬ್ ಬಾಬಾ ಜಿಲ್ಲಾಉಪಾಧ್ಯಕ್ಷ, ಮಲ್ಲಿಕಾರ್ಜುನ ನಿಂಬೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶಿವು ಮಠಪತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಸಮೀರ್ ಖಾನ್ ಜಿಲ್ಲಾ ಕಾರ್ಯಾಧ್ಯಕ್ಷ, ಶ್ರೀಮಂತ ಇಂಚುರೆ ಜಿಲ್ಲಾ ಉಪಾಧ್ಯಕ್ಷ, ಖುಸ್ರೋ ಅಹೇಮದ ಜಿಲ್ಲಾ ಸಲಹೆಗಾರರು, ವಿಕಾಸ್ ಅಡವೆಂಟ್ ಜಿಲ್ಲಾ ಜಂಟಿ ಕಾರ್ಯದರ್ಶಿಗಳು, ಅಬ್ದುಲ್ ಖಾದರ್ ಜಿಲ್ಲಾ ಕಾನೂನು ಸಲಹೆಗಾರರು, ಹಾಗೂ ಅಬ್ದುಲ್ ಫಯಿಮ್ ಜಿಲ್ಲಾ ಜಂಟಿ ಕಾರ್ಯದರ್ಶಿ, ಎಂ.ಡಿ ನಬೀ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷರು, ಆವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಿದರು, ಜಿಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡ ಪದಾಧಿಕಾರಿಗಳಿಗೆ ಸದಸ್ಯರು ತಾಲೂಕ ಅಧ್ಯಕ್ಷರು ಅಭಿನಂದನೆ ತಿಳಿಸಿದರು ಇದೆ ಸಂಧರ್ಬದಲ್ಲಿ, ಸಜೀಶ್ ಲಂಬುನೂರ್ ತಾಲೂಕ ಅಧ್ಯಕ್ಷರು ಚೀಟಗುಪ್ಪ, ಶಾಂತ ಕುಮಾರ್ ನಟೇಕರ್ ತಾಲೂಕ ಅಧ್ಯಕ್ಷ ಭಾಲ್ಕಿ, ಪ್ರದೀಪ್ ದಾದಾನೂರ್ ತಾಲೂಕ ಅಧ್ಯಕ್ಷರ ಬೀದರ್ ಎo.ಡಿ. ಫಯಾಜ್ ತಾಲೂಕ ಕಾರ್ಯದರ್ಶಿ, ಹಾಗೂ ಆನಂದ, ಹಸೀಬ್,ತಬ್ರೆಜ್,ಮಹೇಶ್, ಹಿ ದಾಯತ್, ಮುಜೀಬ್, ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಯಾಗಿಗೊಳಿಸಿದರು.