ವಿಜಯಪುರ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಲಾಪುರದ ಕಡೆಗೆ ಹೋಗುತ್ತಿದ್ದ ಮಹೀಂದ್ರಾ SUV 300 ವಾಹನವು ಮನಗೂಳಿ ಬಳಿ, ಮೀಡಿಯನ್ ಹಾರಿ ಮುಂಬೈನಿಂದ ಬಳ್ಳಾರಿಗೆ ಬರುತ್ತಿದ್ದ VRL ಬಸ್ಗೆ ಡಿಕ್ಕಿಯಾಗಿ ದುರಂತವೆಂದರೆ, ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ – ಇನ್ನೂ ಹೆಚ್ಚಿನ ಮಾಹಿತಿ ಲಭ್ಯ ವಾಗಿಲ್ಲ
ಬೊಲೆರೊದಲ್ಲಿನ ಐದು ಜನ ಪ್ರಯಾಣಿಕರು ಮತ್ತು ವಿಆರ್ಎಲ್ ಬಸ್ನ ಚಾಲಕ ಸಾವನೊಪ್ಪಿರುವ ಮಾಹಿತಿ ತಿಳಿದು ಬಂದ್ದಿದೆ ಇನ್ನೂ ಹೆಚ್ಚಿನ ಮಾಹಿತಿ ಬರಬೇಕಾಗಿದೆ
ಮೃತರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ.
ಸ್ಥಳಕ್ಕೆ SP ಹಾಗೂ ಪೊಲೀಸ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ
ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ವಾಹನ ಸಂಚಾರ ಮುಂದುವರೆದಿದೆ.
ವರದಿ : ದೌಲಪ್ಪ ಮನಗೋಳಿ