ಆಪರೇಷನ್ ಸಿಂದೂರ ಹಾಗೂ ಭಾರತದ ಸಶಸ್ತ್ರ ಪಡೆಗಳು ನಮ್ಮ ಹೆಮ್ಮೆ- ವೀರ ಸೈನಿಕರಿಗೆ ನಮ್ಮ ಸೆಲ್ಯೂಟ್

ಆಪರೇಷನ್‌ ಸಿಂದೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ಸುರಪುರ ನಗರದಲ್ಲಿ ಸುರಪುರ ತಾಲೂಕ ದೇಶಭಕ್ತ ನಾಗರಿಕ ಸಮಿತಿ ವತಿಯಿಂದ ನಡೆದ ಬೃಹತ್ ತಿರಂಗಾ ಯಾತ್ರೆ ಯಲ್ಲಿ ಪೂಜ್ಯರೊಂದಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ನರಸಿಂಹ ನಾಯಕ ರಾಜುಗೌಡ್ರು ಭಾಗವಹಿಸಿದರು

ಈ ಸಂದರ್ಭದಲ್ಲಿ. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಜಾ ಹನಮಪ್ಪ ನಾಯಕ ಧಣಿ.ಭಾರತೀಯ ಜನತಾ ಪಕ್ಷದ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಬಸವರಾಜಪ್ಪಗೌಡ ವಿಭೂತಿಹಳ್ಳಿ , ಸುರೇಶ್ ಸಜ್ಜನ, H C ಪಾಟೀಲ್ , ಹಾಗೂ ಇತರರು ಗಣ್ಯರು ಉಪಸ್ಥಿತರಿದ್ದರು

ವರದಿ ರಸೂಲ ಬೆನ್ನೂರು ಜಿಕೆ ನ್ಯೂಸ್ ಕನ್ನಡ ಸುರಪುರ

error: Content is protected !!