ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ

ಚಿತ್ತಾಪುರ; ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾ ಆಚರಣೆ ಮಾಡಲಾಯಿತು.
ಇದೇ ವೆಳೆ ಕನ್ನಡ ಪಂಡಿತ ಅಯ್ಯಾಳಿಯವರು ಪ್ರತಿಜ್ಞಾವಿಧಿಯನ್ನು ವಿಧಿಸಿದರು.
ಶಾಲೆಯ ಎಲ್ಲಾ ಶಿಕ್ಷಕರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಕಾಶಿರಾಯ ಕಲಾಲ್, ಶಿಕ್ಷಕರಾದ ಡಾ. ರಾಜಕುಮಾರ್, ರಮೇಶ ಸಾಲೋಟಗಿ, ಕಲೀಮ್ ಅಭಿದ್ ಎಂ ಎ, ರವಿ ಬಿಕೆ, ರಾಜಶೇಖರ್ ನಾಲ್ವಾರ್, ಫರ್ಜಾನ ಬೇಗಂ, ಸಬಿಹಾ ಯಾಸ್ಮಿನ್, ಅನೀಸ್ ಫಾತೀಮಾ, ವಿಜಯಲಕ್ಷ್ಮೀ, ಅತಿಥಿ ಶಿಕ್ಷಕಿ ಸನಾ ಸುಭಾನಾ ಇದ್ದರು

ವರದಿ ಮೊಹಮ್ಮದ್ ಅಲಿ ಚಿತ್ತಾಪುರ

error: Content is protected !!