ತಡರಾತ್ರಿ ಕಳ್ಳರ ಕೈಚಳಕ ಚಹಾ ಅಂಗಡಿಯ ಮತ್ತು ಹಾರ್ಡ್ವೇರ್ ಅಂಗಡಿ ಮೇಲ್ಭಾಗದ ತಗಡಿ ಚಾವಣಿ ತಗೆದು ಕಳ್ಳತನ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿನ ಸರಣಿ ಕಳ್ಳತರ ನಡೆದಿದೆ .

ಚಹಾ ಅಂಗಡಿಯ ಮತ್ತು ಹಾರ್ಡ್ವೇರ್ ಅಂಗಡಿ ಮೇಲ್ಭಾಗದ ತಗಡಿ ಚಾವಣಿ ತಗೆದು ಕಳ್ಳತನ.

4 ಸಾವಿರ ಹಣ ಸೇರಿದಂತೆ 10 ಸಾವಿರ ಮೌಲ್ಯದ ವಿವಿಧ ವಸ್ತು ಕದ್ದು ಕಳ್ಳರು ಪರಾರಿ.

ಸಂತೋಷ ಬೀರಕಬ್ಬಿ ಎಂಬಾತರ ಚಹಾ ಅಂಗಡಿಯಲ್ಲಿ ಕಳ್ಳರ ಕೈ ಚಳಕ.

ಸ್ಥಳಕ್ಕೆ ಬಸವನ ಬಾಗೇವಾಡಿ ಠಾಣಾ ಪೋಲಿಸರ ಭೇಟಿ ಪರಿಶೀಲನೆ.

ಬಸವನ ಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ.

 

ವರದಿ : ಮಹೇಬುಬ್ ಗುಂತಕಲ್