ವೀರಣ್ಣ ಸುಗಂಧಿ ಅವರ ವತಿಯಿಂದ ಮಕ್ಕಳಿಗೆ ಪೆನ್ನು ಬರವಣಿಗೆ ಪ್ಯಾಡುಗಳು ವಿತರಣೆ

ಚಿಂಚೋಳಿ ತಾಲೂಕಿನ ಸರಕಾರಿ ಪ್ರೌಢ ಶಾಲೆ ಕಲ್ಲೂರ್ ರೋಡ್ ನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ವೀರಣ್ಣ ಸುಗಂಧಿ ಶಿಕ್ಷಕರ ಅವರ ವತಿಯಿಂದ ಮಕ್ಕಳಿಗೆ ಪೆನ್ನು ಮತ್ತು ಬರವಣಿಗೆ ಪ್ಯಾಡುಗಳು ವಿತರಣೆ ಮಾಡಿದರು ಈ ಸಂಧರ್ಭ ದಲ್ಲಿ ಮುಖ್ಯ ಗುರುಗಳು ಉಷಾ ಓಂಕಾರ್, ಸಹ ಶಿಕ್ಷಕರಾದ ನರಸಪ್ಪ, ಸುರೇಶ, ದೈಹಿಕ ಶಿಕ್ಷಕರು , ಹಾಗೂ ಸಹ ಶಿಕ್ಷಕಿಯಾರಾದ ಸವಿತಾ, ಶ್ರುತಿ ಅತಿಥಿ ವಿಜಯಕುಮಾರ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ ರಮೇಶ್ ಎಸ್ ಕುಡಹಳ್ಳಿ

error: Content is protected !!