ನಿಪ್ಪಾಣಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ನಿಪ್ಪಾಣಿ ತಾಲೂಕಿನ ಹಂಚಿನಾಳ (ಕೆ.ಎಸ್.) ಗ್ರಾಮದ ತಥಾಗತ ಗೌತಮ ಬುದ್ಧ ಮತ್ತು ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಮಿತಿ ನೇತೃತ್ವದಲ್ಲಿ ಆಯೋಜಿಸಲಾದ ಬುದ್ಧ ಪ್ರತಿಮೆ ಸ್ಥಾಪನೆ ಮತ್ತು ಧಮ್ಮ ಪರಿಷತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು
ಶಾಂತಿಯ ಮಾರ್ಗವನ್ನು ಅಂಬೇಡ್ಕರ್ ಅವರು ಗೌತಮ ಬುದ್ಧ ಅವರು ಮಾಡಿರುವ ತ್ಯಾಗ ವನ್ನು ನೋಡಿ ಅವರ ಜೀವನದಲ್ಲಿ ನಡೆದ ಘಟನೆಗಳಿಗೆ ಅವರು ಎಲ್ಲಾ ತನ್ನ ಅಸ್ತಿಯನ್ನು ತೋರೋದು ರಾಜನ್ ಮಗನಾದರೂ ಯಾವದೇ ಆಶೆಯನ್ನು ತೋರೋದು ಮನೆ ಬಿಟ್ಟು ಹೋಗಿರುವದನ್ನು ನೆನದು ಅಂಬೇಡ್ಕರ್ ಅವರು ಬೌಧ ದರ್ಮವನ್ನು ಸ್ವಕರಿಸಿದರು ತೋರಿಸಿದ ಗೌತಮ ಬುದ್ಧ ಮತ್ತು ಎಂದು ತಿಳಿಶಿದರು ಬೋಧಿ ಸತ್ವ ಪಂಚ ಧಾತು ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಈ ವೇಳೆ ಪುಷ್ಪ ನಮನಗಳನ್ನು ಸಲ್ಲಿಸಿದರು,
ಈ ಸಂದರ್ಭದಲ್ಲಿ ಪು. ಭದಂತ್ ಆರ್ ಆನಂದ್ ಥೀರೋ, ಪು. ಭದಂತ್ ಪ್ರೊ. ಡಾ. ಯಶ್ ಕಶ್ಯಪನ್, ಪು.ಭದಂತ್ ಎಸ್.ಸಂಬೋಧಿ ಥೇರೋ, ಪು. ಭದಂತ್ ಗೋವಿಂದೋ ಮಾನದೊ ಅವರು ಸೇರಿ ಸಮಿತಿಯ ಪದಾಧಿಕಾರಿಗಳು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.