ಹಾಡು ಹಗಲೇ ದೇವಸ್ಥಾನಕ್ಕೆ ನುಗ್ಗಿ ದೇವರ ಮಾಂಗಲ್ಯ ಕದ್ದ ಖದಿಮಾರು

ಕಾಳಗಿ ಪಟ್ಟಣದ ಆರಾಧ್ಯ ದೇವಿ ಜಗನ್ಮಾತೆ ತಾಯಿ ಬನಶಂಕರಿ ದೇವಿ ದೇವಸ್ಥಾನಕೆ ಕನ್ನ ಹಾಕಿದ ಖಾದಿಮರು ದೇವಿ ಮೂರ್ತಿಯ ಕೊರಳಿಗೆ ಹಾಕಿದ 15ಗ್ರಾಂ, ಚಿನ್ನದ ಮಾಂಗಲ್ಯ ಪರಾರಿಯಾಗಿದ ಘಟನೆ ಬೆಳಕಿಗೆ ಬಂದಿದ್ದು, ದೇವಿ ಮೂರ್ತಿ ಪೂಜೆ ಪೂಜೆ ಸಲ್ಲಿಸಿ ದೀಪ ಹಚ್ಚಲು ದೇವಸ್ಥಾನಕ್ಕೆ ಆಗಮಿಸಿದ ಪೂಜಾರಿ ಸುರೇಶ ಗುಂಡದ ಅವರು ದೇವಸ್ಥಾನ ಬಾಗಿಲ ಬಿಗ ಮೂರದಿರುವದನ್ನು ಕಂಡು ಗರ್ಭಗುಡಿಯೋಳಗೆ ನೋಡಿದಾಗ ದೇವಿಯ ಕೋರಳಲಿದ್ದ ಮಾಂಗಲ್ಯ ಕಳ್ಳತನ ಮಾಡಿದ್ದು ಕಂಡುಬಂದ ವಿಷಯ ಮಾಂಗಲ್ಯ ಕಳ್ಳತನ ವಿಷಯ ದೇವಸ್ಥಾನ ಅಧ್ಯಕ್ಷರು ವಿರೇಶ್ ಕಣ್ಣಿ ಅವರಿಗೆ ದೇವಸ್ಥಾನದ ಪೂಜಾರಿ ಮಾಹಿತಿ ನೀಡಿದ್ದಾರೆ ವಿಷಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸಿಲಿಸಿದ್ದಾರೆ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕಟಣೆ ದಾಖಲಾಗಿದೆ.

ವರದಿ ರಮೇಶ್ ಎಸ್ ಕುಡಹಳ್ಳಿ

error: Content is protected !!