ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ಸಲ್ಲಿಸಿದ ಸೇವೆಗೆ ಬೆಲೆ ಕೋಡಿ, ಚಿಂಚೋಳಿ ತಾಲೂಕ ಹಾಗೂ ಕಲಬುರಗಿ ಜಿಲ್ಲೆಗೆ ಅವರ ಕೊಡಿಗೆ ಅಪಾರ. ಹಲವಾರು ಕಾರ್ಯಕರ್ತರನ್ನು ಬೆಳೆಸಿದ ಕಿರ್ತಿ ಅವರಿಗೆ ಸಲ್ಲುತ್ತದೆ, ನಿನ್ನೆ ಮೋನ್ನೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿದವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಲು ಹೋರಟಿದ್ದು ನಿಷ್ಟಾವಂತ ಕಾರ್ಯಕರ್ತರ ಪಾಡೇನು, ನಮ್ಮ ಪಕ್ಷ ಹಾಗೂ ನಮ್ಮ ನಾಯಕರೆಂದು ಹಗಲಿರುಳು ಕೆಲಸ ಮಾಡುತ್ತಿರುವ, ಭೀಮರಾವ ಟಿಟಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿ. ಅವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದು ಅವರಿಗೆ ಫಲಕೋಡಿ ಎಂದು ಶ್ರೀಮಂತ ಬಿ ಕಟ್ಟೀಮನಿ ಆಗ್ರಹಿಸಿದ್ದಾರೆ.